<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6768260273313387575</id><updated>2011-08-16T21:57:35.101-07:00</updated><category term='ಮನವಿ'/><category term='sisters'/><category term='ಕರೆ'/><category term='valentine day wish'/><title type='text'>ನೇರ ನುಡಿ...............</title><subtitle type='html'>ಸತ್ಯ ಯಾವಾಗಲೂ ಕಹಿ...</subtitle><link rel='http://schemas.google.com/g/2005#feed' type='application/atom+xml' href='http://strightforward.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6768260273313387575/posts/default?max-results=100'/><link rel='alternate' type='text/html' href='http://strightforward.blogspot.com/'/><link rel='hub' href='http://pubsubhubbub.appspot.com/'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><generator version='7.00' uri='http://www.blogger.com'>Blogger</generator><openSearch:totalResults>13</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6768260273313387575.post-3790634874729032383</id><published>2011-06-21T21:47:00.000-07:00</published><updated>2011-06-21T21:52:13.864-07:00</updated><title type='text'>ಮಂಜುನಾಥನ ಜೊತೆಗೆ ಡೀಲ್ ಮಾಡಿದ್ದೇನೆ ಕಣ್ರೀ...</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-MCCD3aG_Qeg/TgF08YQhjSI/AAAAAAAAAGg/zIDQZ_mghD0/s1600/images.jpeg"&gt;&lt;img style="float:left; margin:0 10px 10px 0;cursor:pointer; cursor:hand;width: 207px; height: 244px;" src="http://2.bp.blogspot.com/-MCCD3aG_Qeg/TgF08YQhjSI/AAAAAAAAAGg/zIDQZ_mghD0/s320/images.jpeg" border="0" alt=""id="BLOGGER_PHOTO_ID_5620902390587821346" /&gt;&lt;/a&gt;&lt;br /&gt;ರಾಜ್ಯಾದ್ಯಂತ ಆನೆಗಳು ಒಂದರ ಹಿಂದೆ ಒಂದರಂತೆ ನಾಡಿಗೆ ದಾಳಿಯಿಟ್ಟು ಎಲ್ಲವನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದರೆ, ಇತ್ತ ವಿಧಾನಸಭೆಯಲ್ಲಿ ‘ಆಣೆ’ಗಳ ದಾಳಿ ಆರಂಭವಾಗಿದೆ. ಒಂದಾಣೆ... ಎರಡಾಣೆ... ಮೂರಾಣೆ.... ಎಂದು ರಾಜ್ಯ ಸರಕಾರದ ಬೆಲೆಯನ್ನು ದೇಶದ ಜನರು ಆಣೆಯಲ್ಲಿ ಲೆಕ್ಕ ಹಾಕುತ್ತಿದ್ದಾಗಲೇ... ಯಡಿಯೂರಪ್ಪ ‘ಧರ್ಮಸ್ಥಳದಲ್ಲಿ ಆಣೆ ಹಾಕುತ್ತೇನೆ’’ ಎಂದು ಘೋಷಿಸಿ ಬಿಡುವುದೇ? ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಇಡೀ ವಿಧಾನಸೌಧವೇ ಧರ್ಮಸ್ಥಳಕ್ಕೆ ಎತ್ತಂಗಡಿಯಾಗುತ್ತಿರುವುದರಿಂದ ಈ ಆಣೆಯನ್ನು ರಾಷ್ಟ್ರಾದ್ಯಂತ ಚಲಾವಣೆಗೆ ತಂದರೆ ಒಳ್ಳೆಯದಲ್ಲವೆ? ಎನ್ನುವ ಆಲೋಚನೆ ಅವನ ಮನದಲ್ಲಿ ಸುಳಿದು ಹೋಯಿತು.&lt;br /&gt;&lt;br /&gt;ಸರಿ, ಯಡಿಯೂರಪ್ಪರನ್ನು ಬೇಡಿ ಒಂದು ಸಂದರ್ಶನವನ್ನಾದರೂ ತೆಗೆದುಕೊಳ್ಳೋಣ ಎಂದು ಅವರ ನಿವಾಸಕ್ಕೆ ದೌಡಾಯಿಸಿದರು. ಅಲ್ಲಿ ನೋಡಿದರೆ ಯಡಿಯೂರಪ್ಪರ ಅಂಗರಕ್ಷಕರು ಕಾಸಿಯನ್ನು ತಡೆದರು. ‘‘ಒಳ ಹೋಗುವ ಮೊದಲು ಆಣೆ ಮಾಡಬೇಕಾಗುತ್ತದೆ’’ ಅಂಗರಕ್ಷಕರು ಹೇಳಿದರು.ಕಾಸಿ ಕಂಗಾಲಾದ. ಮೊದಲೆಲ್ಲ ಮಾರಕಾಯುಧ ಇದೆಯೇ ಎಂದು ತಪಾಸಣೆ ಮಾಡಲಾಗುತ್ತಿತ್ತು. ಇದೇನು ಆಣೆ? ಅವನಿಗೆ ಅರ್ಥವಾಗಲಿಲ್ಲ. ‘‘ನೋಡ್ರೀ...ಯಡಿಯೂರಪ್ಪ ಅವರು ಕೊಟ್ಟ ಕೇಸರಿಬಾತ್, ಚೌಚೌ ಬಾತ್ ತಿಂದು ಅವರ ವಿರುದ್ಧ ಪತ್ರಿಕೆಯಲ್ಲಿ ಬರೆಯುವುದಿಲ್ಲ ಎಂದು ಆಣೆ ಮಾಡಬೇಕು. ಹಾಗಾದಲ್ಲಿ ಮಾತ್ರ ಒಳಗೆ ಪ್ರವೇಶ’’.&lt;br /&gt;&lt;br /&gt;‘‘ನನ್ನ ಸಂಪಾದಕರ ಮೇಲೆ ಆಣೆ ಮಾಡಿ ಹೇಳ್ತೇನೆ...ನಾನು ಯಡಿಯೂರಪ್ಪ ವಿರುದ್ಧ ಬರೆಯೋಲ್ಲ...’’ ಕಾಸಿ ಆಣೆ ಮಾಡಿಯೇ ಬಿಟ್ಟ. ಅಂಗರಕ್ಷಕರು ಆತನ ತಲೆಗೆ ಕುಟುಕಿ ಹೇಳಿದರು ‘‘ಅದೆಲ್ಲ ಹಾಗೋಲ್ಲ...’’&lt;br /&gt;ಕಾಸಿಗೆ ಪಿಕಲಾಟಕ್ಕಿಟ್ಟುಕೊಂಡಿತು ‘‘ಸಂವಿಧಾನದ ಮೇಲೆ ಆಣೆ ಹಾಕಲಾ?’’ ಮುಗ್ಧವಾಗಿ ಕೇಳಿದ.&lt;br /&gt;‘‘ಅದೂ ಆಗಲ್ಲ. ಮಂಜುನಾಥನ ಮೇಲೆ ಆಣೆ ಹಾಕ್ಬೇಕು...’’&lt;br /&gt;ಕಾಸಿ ‘‘ಮಂಜುನಾಥ್ ಯಾರವ್ರ?’’ ಎಂದು ಗೊಂದಲದಿಂದ ಕೇಳಿದ.&lt;br /&gt;‘‘ಅವ್ರೇ ಕಣ್ರೀ...ನೀವು ಪತ್ರಿಕೆಗಳಲ್ಲಿ ಜಾಹೀರಾತು ನೋಡಿಲ್ವ? ಧರ್ಮಸ್ಥಳದ ಮಂಜುನಾಥ ಸ್ವಾಮಿ...ಆಣೆ ಮಾಡ್ತೀರಾ?’’&lt;br /&gt;‘‘ಮಾಡ್ತೀನಿ ಕಣ್ರೀ...ಒಳಗೆ ಬಿಡ್ರಿ....’’ ಎಂದವನೇ ಕಾಸಿ ಒಳ ನುಗ್ಗಿದ. ಅಲ್ಲಿ ಯಡಿಯೂರಪ್ಪ ತನ್ನ ಸಚಿವರಲ್ಲಿ ಕೇಳುತ್ತಾ ಇದ್ದರು ‘‘ಹೇಳಿ...ಮಂಜುನಾಥನ ಮೇಲೆ ನನ್ನ ಪರವಾಗಿ ಯಾರು ಆಣೆ ಹಾಕ್ತೀರಿ? ಈಗ ಮರ್ಯಾದೆಯ ಪ್ರಶ್ನೆ. ಸವಾಲು ಹಾಕಿಯಾಗಿದೆ. ಕುಮಾರಸ್ವಾಮಿ ದಿನ ನಿಗದಿ ಮಾಡಿದ್ದಾರೆ. ನನ್ನ ಪರವಾಗಿ ಆಣೆ ಹಾಕ್ತೀರೇನ್ರಿ ರೇಣುಕಾಚಾರ್ಯ ಅವರೇ?’’&lt;br /&gt;ರೇಣುಕಾಚಾರ್ಯ ನಿಂತಲ್ಲೇ ತೂರಾಡಿದರು.&lt;br /&gt;&lt;br /&gt;‘‘ಸಾರ್...ನಾನು ನಿಮ್ಮ ಪಿಚ್ಚರ್ ತೆಗೀತಾ ಇದ್ದೇನೆ ಸಾರ್. ಏನಾದರೂ ತೊಂದರೆಯಾದರೆ ಪಿಚ್ಚರ್ ಅರ್ಧದಲ್ಲಿ ನಿಲ್ಲುತ್ತೆ ಸಾರ್...ಪಿಚ್ಚರ್‌ನಲ್ಲಿ ‘‘ಆಣೆ ಆಣೆ ನನ್ನಾಣೆ...ಧರ್ಮಸ್ಥಳದಾಣೆ’’ ಎಂಬ ಒಂದು ಸಾಂಗ್‌ನಲ್ಲಿ ನೀವು ಡ್ಯಾನ್ಸ್ ಮಾಡೋ ಒಂದು ಸೀನ್ ಇದೆ ಸಾರ್....ನೀವು ಆಣೆ ಮಾಡ್ತಾ ಇರೋವಾಗ ದೇವೇಗೌಡರ ತಲೆ ಡಬಡಬಾಂತ ಪುಡಿಯಾಗುತ್ತೆ ಸಾರ್....ಸಾರ್ ಪ್ಲೀಸ್ ಸಾರ್....’’&lt;br /&gt;&lt;br /&gt;ಗೃಹ ಸಚಿವ ಅಶೋಕ್ ಅವರು ಅದೆಲ್ಲೋ ಮುಖ ಮಾಡಿ ನಿಂತಿದ್ದರು. ‘‘ಏನ್ರೀ ಅಶೋಕ್ ನೀವು ಹೋಗ್ತೀರಾ....?’’ ಯಡಿಯೂರಪ್ಪರು ಕೇಳುತ್ತಿದ್ದಂತೆಯೇ ‘‘ಆಣೆ ಗೀಣೆಯಲ್ಲೆಲ್ಲ ನನಗೆ ನಂಬಿಕೆಯಿಲ್ಲ ಸಾರ್. ದೇವರಲ್ಲೂ ನಂಬಿಕೆಯಿಲ್ಲ. ಸುಮ್‌ಸುಮ್ನೆ ಹೋಗಿ ಆಣೆ ಹಾಕಿದರೆ ಸರಕಾರ ಬಿದ್ದು ಬಿಡಬಹುದು ಸಾರ್... ನಂಬಿಕೆಯಿಲ್ಲದವ ರೆಲ್ಲ ಅಲ್ಲಿಗೆ ಹೋಗಬಾರದು ಸಾರ್...’’ ಎಂದು ಹೇಳಿದವರು ಮನದಲ್ಲೇ ‘ಕಾಪಾಡು ಮಂಜುನಾಥ’ ಎಂದು ಪಠಿಸತೊಡಗಿದರು.ಯಡಿಯೂರಪ್ಪ ಚಿಂತೆಗೊಳಗಾದರು. ‘‘ನೋಡ್ರೀ...ಈಗ ಕುಮಾರಸ್ವಾಮಿ ಆಣೆ ಮಾಡೋದಕ್ಕೆ ಬರೋದು ಕನ್‌ಫರ್ಮ್ ಆಗಿದೆ. ನಾನು ಆ ದಿನ ತುಂಬಾ ಬ್ಯುಸಿಯಾಗಿದ್ದೇನೆ. ಮುಖ್ಯವಾಗಿ ನೆರೆ ಪರಿಹಾರ, ಕೆರೆ ಪರಿಹಾರ... ಇತ್ಯಾದಿ ಇತ್ಯಾದಿ ಯೋಜನೆಗಳ ಉದ್ಘಾಟನೆಗಳಿವೆ. ಕರ್ನಾಟಕದ ಅಭಿವೃದ್ಧಿ ನನ್ನ ಗುರಿಯಾಗಿರುವುದರಿಂದ ಅವತ್ತು ನಾನು ಹೋದರೆ ಚೆನ್ನಾಗಿರುವುದಿಲ್ಲ. ಯಾರಾದರೂ ಹೋಗ್ತೀರೇನ್ರಿ...’’&lt;br /&gt;&lt;br /&gt;ಈಶ್ವರಪ್ಪ ಅದಾವುದೋ ಕಡತ ನೋಡು ವುದರಲ್ಲಿ ಮಗ್ನರಾದವರಂತೆ ನಟಿಸತೊಡಗಿ ದರು. ಅಷ್ಟರಲ್ಲಿ ರೇಣುಕಾಚಾರ್ಯರು ಸಲಹೆ ನೀಡಿದರು ‘‘ಸಾರ್...ರೆಡ್ಡಿ ಸಹೋದರ ರನ್ನು ಕಲಿಸೋಣ ಸಾರ್...ಆಣೆ ಹಾಕಿದಾಕ್ಷಣ ಅವರ ತಲೆ ಒಡೆದು ಚೂರಾಗುತ್ತೆ. ಆರೋಪ ಮಂಜುನಾಥನ ಮೇಲೆ ಬೀಳುತ್ತೆ. ನಮ್ಮ ಸರಕಾರಕ್ಕೂ ಕಾಟ ತಪ್ಪಿದ ಹಾಗಾಗುತ್ತೆ’’&lt;br /&gt;‘‘ಉಪಾಯ ಚೆನ್ನಾಗಿದೆ. ಆದ್ರೆ ಅವರೇಕೆ ಹೋಗುತ್ತಾರೆ? ವರ್ತೂರು ಪ್ರಕಾಶ್‌ರನ್ನು ಕಲಿಸೋಣ’’ ಯಡಿಯೂರಪ್ಪ ಹೇಳಿದರು. ಬಿಜೆಪಿಯ ಸಚಿವಾಕಾಂಕ್ಷಿಗಳೆಲ್ಲ ಒಕ್ಕೊರಲಲ್ಲಿ ಅನುಮೋದಿಸಿದರು. ಆದರೆ ವರ್ತೂರು ಅಳತೊಡಗಿದರು ‘‘ಸಾರ್...ನನಗೆ ಸಚಿವ ಸ್ಥಾನ ಕೊಡದೇ ಇದ್ದರೂ ಪರವಾಗಿಲ್ಲ... ನನ್ನನ್ನು ನನ್ನಷ್ಟಕ್ಕೆ ಬದುಕುವುದಕ್ಕೆ ಬಿಡಿ ಸಾರ್...’’&lt;br /&gt;&lt;br /&gt;ಯಡಿಯೂರಪ್ಪ ಸಮಾಧಾನಿಸಿದರು ‘‘ವರ್ತೂರು ಅವರೇ, ಸರಕಾರ ಬೀಳೋವಾಗ ನೀವೇ ನಮ್ಮನ್ನು ಕಾಪಾಡಿದ್ರಿ. ಈಗ್ಲೂ ನಮ್ಮ ಸರಕಾರ ನಿಮ್ಮ ಕೈಯಲ್ಲೇ ಇದೆ. ನಿಮಗೇನೂ ಆಗಲ್ಲ...ನಾನು ಭರವಸೆ ಕೊಡ್ತೀನಿ. ಧರ್ಮಸ್ಥಳಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇನೆ. ಅಷ್ಟೇ ಅಲ್ಲ, ಆಣೆ ಮಾಡಿ ಏನೂ ಅನಾಹುತ ಆಗದಿದ್ದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುತ್ತೇನೆ ಅಂತಹ ಡೀಲ್ ಮಾಡಿದ್ದೇನೆ ಕಣ್ರೀ....ನೀವು ನನ್ನ ಕಡೆ ಇದ್ದ ಹಾಗೆಯೇ ಮಂಜುನಾಥ ಕೂಡ ನನ್ನ ಕಡೆ ಇದ್ದಾನೆ ಕಣ್ರೀ...’’&lt;br /&gt;&lt;br /&gt;ವರ್ತೂರು ಗಡ್ಡ ಕೆರೆಯುತ್ತಾ ಹೇಳಿದರು ‘‘ಸಾರ್...ಈ ಸಾಬ್ರುಗೆಲ್ಲ ಆಣೆ ಮೇಲೆ ನಂಬಿಕೆ ಇರಾಕಿಲ್ಲ...ನಮ್ಮ ಮುಮ್ತಾಜ್ ಖಾನ್ ಅವರನ್ನು ಕಳುಹಿಸಿದ್ರೆ ಹೇಗೆ...?’’&lt;br /&gt;ಯಡಿಯೂರಪ್ಪ ಸಿಟ್ಟಾದರು ‘‘ಈಗಾಗಲೇ ಚರ್ಚ್ ದಾಳಿಯಿಂದ ನಿಟ್ಟುಸಿರು ಬಿಟ್ಟಿದ್ದೇನೆ. ಇನ್ನು ಈ ಸಾಬಿಯನ್ನು ಅಲ್ಲಿಗೆ ಕಳುಹಿಸಿ ಅಲ್ಲೇನಾದ್ರು ಆದ್ರೆ ಮುಸಲರು ದಂಗೆ ಎದ್ದು ಬಿಟ್ಟಾರು. ಕೋಮುಗಲಭೆಯಾದೀತು ಕಣ್ರೀ...’’&lt;br /&gt;‘‘ಸಾರ್ ಶೋಭಾನ್ನ ಕಳಿಸೋಣ ಸಾರ್... ಹೆಣ್ಣು ಮಗಳು... ಜೊತೆಗೆ ಧರ್ಮಸ್ಥಳಕ್ಕೆ ಸಮೀಪದ ಪುತ್ತೂರಿನವರು...ಅವರಿಗೇನು ಆಗಾಕಿಲ್ಲ...’’ ಯಾರೋ ಗುಂಪಿನ ನಡುವಿನಿಂದ ಹೇಳಿದರು.&lt;br /&gt;ಯಡಿಯೂರಪ್ಪ ಒಮ್ಮೆಲೆ ಕೆಂಡವಾದರು ‘‘ನನ್ನ ಮಕ್ಕಳನ್ನಾದರೂ ಕಳುಹಿಸುತ್ತೇನೆ. ಆದರೆ ಶೋಭಾನ್ನ ಕಳುಹಿಸೋಲ್ಲ...’’&lt;br /&gt;ಯಡಿಯೂರಪ್ಪರ ಸುಪುತ್ರ ರಾಘವೇಂದ್ರ ಅಳುತ್ತಾ ‘‘ಅಪ್ಪಾ ನಾನು ಹೋಗಾಕಿಲ್ಲ’’ ಎಂದ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-3790634874729032383?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/3790634874729032383/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=3790634874729032383' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/3790634874729032383'/><link rel='self' type='application/atom+xml' href='http://www.blogger.com/feeds/6768260273313387575/posts/default/3790634874729032383'/><link rel='alternate' type='text/html' href='http://strightforward.blogspot.com/2011/06/blog-post.html' title='ಮಂಜುನಾಥನ ಜೊತೆಗೆ ಡೀಲ್ ಮಾಡಿದ್ದೇನೆ ಕಣ್ರೀ...'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-MCCD3aG_Qeg/TgF08YQhjSI/AAAAAAAAAGg/zIDQZ_mghD0/s72-c/images.jpeg' height='72' width='72'/><thr:total>0</thr:total></entry><entry><id>tag:blogger.com,1999:blog-6768260273313387575.post-8456123893539437228</id><published>2011-05-13T21:19:00.000-07:00</published><updated>2011-05-13T21:29:58.933-07:00</updated><title type='text'>ಕನ್ನಡ ಚಾನೆಲ್ ಸಮರ ನಡೆಯಲಿದೆ ನಿರಂತರ</title><content type='html'>ಗೋಕಾಕದ ಗೆಳೆಯ ಮಾಜಿ ಸಚಿವ ಸತೀಶ್ ಜಾರಕಿ ಹೋಳಿ ಆರಂಭಿಸಿದ ಸಮಯ ಟಿವಿ ಮಾರಾಟ ಆಗಿರುವುದು ಹಳೆ ಸುದ್ದಿ. ಹೊಸ ಸಮಾಚಾರ ಎಂದರೆ ಸಮಯ ಟಿವಿ ಟಿ ಅರ ಪಿ ಜಂಪ್ ಆಗಿದೆ. &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-64rdHqFlm7c/Tc4DvdXphqI/AAAAAAAAAGU/KdmRPejJKhc/s1600/eng-TRP.jpg"&gt;&lt;img style="float:left; margin:0 10px 10px 0;cursor:pointer; cursor:hand;width: 212px; height: 250px;" src="http://3.bp.blogspot.com/-64rdHqFlm7c/Tc4DvdXphqI/AAAAAAAAAGU/KdmRPejJKhc/s320/eng-TRP.jpg" border="0" alt=""id="BLOGGER_PHOTO_ID_5606422699995399842" /&gt;&lt;/a&gt;ಇದು ರೆಸ್ಟ್ ಆಫ ಕರ್ನಾಟಕ ದಲ್ಲಿ ಸಮಯ ಟಿವಿ ಸುವರ್ಣ ನ್ಯೂಸ್ 24x7 ಹಿಂದೆ ಹಾಕಿದೆ. ಟಿಆರ್ ಪಿ ಗೆ ಬೆಂಗಳೂರು ಪರಮುಖ ಕೇಂದ್ರ. ಆದರೆ ಅಸ್ತೆ ಪ್ರಮುಖ ಕೇಂದ್ರ ಗ್ರಾಮೀಣ ಕರ್ನಾಟಕ ಅಥವಾ ಜಿಲ್ಲ ಕೇಂದ್ರಗಳು. ಟಿಆರ್ಪಿ ಗೆ ಮೈಸೂರು , ಮಂಗಳೂರು, ಧಾರವಾಡ, ರಾಯಚೂರು, ಬೆಳಗಾವಿ, ಗುಲಬರ್ಗ,ಹಾಸನ,ಶಿವಮೊಗ್ಗ ಪ್ರಮುಖ ಅಳತೆ ಕೇಂದ್ರಗಳು.&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-TR0vcURHTRI/Tc4DvYG6_eI/AAAAAAAAAGM/otIrpjNQEpQ/s1600/30000000000014951.jpg"&gt;&lt;img style="float:left; margin:0 10px 10px 0;cursor:pointer; cursor:hand;width: 202px; height: 169px;" src="http://4.bp.blogspot.com/-TR0vcURHTRI/Tc4DvYG6_eI/AAAAAAAAAGM/otIrpjNQEpQ/s320/30000000000014951.jpg" border="0" alt=""id="BLOGGER_PHOTO_ID_5606422698583064034" /&gt;&lt;/a&gt;&lt;br /&gt;ಸುವರ್ಣ ನ್ಯೂಸ್ ಇದೊಂದು ಹಿನ್ನಡೆ. ಕ್ಯಾಪ್ಟನ್ ರಂಗಣ್ಣ ಬಿಟ್ಟ ಅನಂತರ ಟಿವಿ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಅನಂತರ ರಾಜಕೀಯ ವಿಭಾಗದ ವರದಿಗಾರಾದ ಸುಭಾಷ್ ಹುಗಾರ್ ಮತ್ತು ರವಿರಾಜ ವಳಲಂಬೆ ರಾಜಿನಾಮೆ ನೀಡಿದ್ದಾರೆ. ಅವರೊಂದಿಗೆ ಕೀರ್ತಿ ಶಂಕರಘಟ್ಟ ಎಂಬ ಹುಡುಗ ಕೂಡ ಸುವರ್ಣ ಬಿಟ್ಟಿದ್ದಾನೆ. ಭಯಾನಕ ವಾಗಿ ಅಬ್ರಕಬ್ರ ಮಾಡುತಿದ್ದ. ಇತನಿಗೆ ಎಲ್ಲವು ಸರಿಯಾಗುವುದಿಲ್ಲ. ಶಂಕರಘಟ್ಟ ಇದು ಎರದನೆ ಸಲ ಸುವರ್ಣ ಬಿಡುವುದು. ಈಗ ಯಾವುದು ಆಫ್ ಎಂ ಚಾನಲ್ ಸೇರಿದ್ದಾನೆ. ಅಂತರ್ಮುಖಿ ಹುಡುಗನಿಗೆ ಸ್ವಲ್ಪ ಜನೋದಯವಾದರೆ ಯಾವುದೇ ಮಿಡಿಯಾ ಕಂಪನಿಗೆ ಉತ್ತಮ ಅಸ್ತಿ.&lt;br /&gt;ಸಮಯ ಸೇಲ್ ಆದ ಅನಂತ ಶಶಿಧರ ಭಟ್ಟರನ್ನು ಚೇಂಜ್ ಮಾಡಿ ಸಂಪೂರ್ಣ ಅಧ್ಯತ್ಮಿಖ, ಭಾರತಿಯ ಸಂಸ್ಕೃತಿ, ಋಷಿ ಮುಂಗಳ, ಮಟ ಮಾನ್ಯ ಟಿವಿ ಚಾನಲ್ ಮಾಡಲು ಯಡ್ಡಿ ಕಂಪನಿ ಆಲೋಚಿಸಿದೆ. ಆದರೆ ಭಟ್ಟರು ಹೋಗುಥಿಲ್ಲ. ಅಬದರ ಬದಲು ಜೋತಿಷ್ಯ ಟಚ್ ನೀಡುತಿದ್ದಾರೆ.ಉದಯ ಟಿವಿ ಈಗಲೂ ರಾಜ್ಯದಲ್ಲಿ ನಂಬರ್ ಒನ್. ಈ ಟಿವಿ ಕಥೆ ಇಗ ಬೇಡ ಇದು ಸಂಪೂರ್ಣ ನೆಲಕಚ್ಚಿದೆ.  ನ್ಯೂಸ್ ಟಿ ಅರ ಪಿ ಬಿಡಿ ಈ ಟಿವಿ ಯಲ್ಲಿ ಬಂದ ಸುದ್ದಿ ಬಗ್ಗೆ ಮಾತನಾಡುವವರೇ ಇಲ್ಲ ಇನ್ನು TRP ಎಲ್ಲಿಂದ ಬರಬೇಕು ಸ್ವಾಮೀ ? ಮುಂದೆ ನೋಡಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-8456123893539437228?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/8456123893539437228/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=8456123893539437228' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/8456123893539437228'/><link rel='self' type='application/atom+xml' href='http://www.blogger.com/feeds/6768260273313387575/posts/default/8456123893539437228'/><link rel='alternate' type='text/html' href='http://strightforward.blogspot.com/2011/05/blog-post_13.html' title='ಕನ್ನಡ ಚಾನೆಲ್ ಸಮರ ನಡೆಯಲಿದೆ ನಿರಂತರ'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-64rdHqFlm7c/Tc4DvdXphqI/AAAAAAAAAGU/KdmRPejJKhc/s72-c/eng-TRP.jpg' height='72' width='72'/><thr:total>0</thr:total></entry><entry><id>tag:blogger.com,1999:blog-6768260273313387575.post-5757449926352429205</id><published>2011-05-05T20:50:00.000-07:00</published><updated>2011-05-05T20:59:41.425-07:00</updated><title type='text'>ಇದು ಮಾಧ್ಯಮ ಬದಲಾವಣೆ ಪರ್ವ ಕಾಲ</title><content type='html'>ಇದು ಮಾಧ್ಯಮ ಬದಲಾವಣೆ ಪರ್ವ ಕಾಲ. ರಂಗ ಮತ್ತು ರವಿ ಕಪ್ರದಿಂದ ಸುವರ್ಣಗೆ ಹೋದರು. ಚಾರ್ಮ್ ಕಳಕೊಂಡಿದ್ದ ಶಶಿಧರ ಭಟ್ಟರು ಹೊರಬಿದ್ದರು. ಕೆಲವೇ ತಿಂಗಳಲ್ಲಿ ಈ ಟೀವಿಯಾ ರಾಮೋಜಿ ರಾವ್ ಅವರ ಕೆಂಪು ಕಣ್ಣಿನ ಹುಡುಗ ಕೂಡ ಅಲ್ಲಿಂದ ಹೊರಬಂದರು.&lt;br /&gt;ಸುವರ್ಣ ನ್ಯೂಸ್ ಬಕೆಟ್ ಕಥೆ ನಿಮಗೆ ಗೊತ್ಹಿದೆ. ರಂಗ ರವಿ ಕಥೆ ಗೊತ್ಹಿದೆ. ಆಮೇಲೆ ವಿ ಭಟ್ಟರು ವಿಕ ಬಿಟ್ಟರು. ಶಶಿಧರ ಭಟ್ಟರು ಸಮಯ ಸೇರಿದರು. ಸಮಯ ಸೇಲ್ ಆಗಿದ್ದು ಯಾವಾಗ ಅಲ್ಲಿಂದ ಹೊರಬೀಳುತ್ತಾರೆ ನೋಡಬೇಕು. ಪ್ರಜಾವಾಣಿಯಲ್ಲಿ ಅತೀ ಹೆಚ್ಚು ವರ್ಗಾವಣೆ ಅಗೀದೆ. ದಂಡಾವತಿ ಈಗ ಕಾರ್ಯಕಾರಿ ಸಂಪಾದಕ. ಗೇಮ್ expert ಗೋಪಾಲ ಆ ಸ್ಥಾನಕ್ಕೆ ಬಂದಿದ್ದಾರೆ. ದಿನೇಶ್ ಅಮೀನ್ ಮಟ್ಟು ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.&lt;br /&gt;ಇಂಗ್ಲೀಷ್ ಗೆ ಬರೋಣ ಬಲರಾಮ್, ಕಾಮತ್, ರವಿ ಜೋಷಿ ಹೊಸ ಕಡೆಗೆ ಹೋದರು. ಮುಖ್ಯಮಂತ್ರಿಯ ಆಪ್ತ ವಲಯದ ಶಿವಮೊಗ್ಗದ ಅರುಣ್ ಪ್ರಶಸ್ತಿ ಮಾತ್ರ ಅಲ್ಲದೆ ಎಕ್ಷ ಪ್ರೆಸ್ ಸಂಪಾದಕ ಕೂಡ ಆಗಿ ಡಬ್ಬಲ್ ಲಾಟರಿ ಹೊಡೆದರು. ಅಲ್ಲಿರುವ ಪ್ರತಿಭಾವಂತ ಹುಡುಗ ರಾಜಶೇಖರನಿಗೆ ಯಾಕೋ ಕಿರಿ ಕಿರಿ.&lt;br /&gt;ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್ ಹೊಸ ಮುಖ ಬರಲಿದ್ದಾರೆ.ಬಲರಾಮ್ ಹೊಸ ಟೀಂ ಕಟ್ಟಲಿದ್ದಾರೆ. ಸಮಯದಲ್ಲಿ ಕೂಡ ಎಡಪಂಥಿಯರು ಹೊರನಡೆದು ಬಳಪಂಥಿಯರಿಗೆ ಅವಕಾಶ ನೀಡಲಿದ್ದಾರೆ. ವಿಜಯ್ ಸಂಕೇಶ್ವರ್ ಅವರ ಹೊಸ ಪೇಪರ್ ಶೀಘ್ರ ಬರಲಿದೆ. ರಾಜ್ ಟೀವಿ ಬರಲಿದೆ. ಏನ್ ಡಿ ಟೀವಿ,p7 ಚಾನೆಲ್ಲುಗಳು ಬರಲಿದೆ. ಉದಯಕ್ಕೆ ಹೊಸ ಆಡಳಿತ ಸಾರಥಿ ಬರಲಿದ್ದಾನೆ.ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಟಿವಿ ಕನ್ನಡ ನ್ಯೂಸ್ ಮುಖ್ಯಸ್ಥ ಜಗದೀಶ ಮಣಿಯಾನಿಯ ಲೈಂಗಿಕ ಕಿರುಕುಳಗಳಿಂದ ಅನೇಕರು ಕೆಲಸ ಬಿಟ್ಟು ಬೇರೆ ಚಾನೆಲ್ ಗಳಿಗೆ ತೆರಳಿದ್ದಾರೆ.ಇನ್ನೂ ಹೋಗುವರಿದ್ದಾರೆ. ಈಗಾಗಲೇ ಕಳಪೆ ಪ್ರದರ್ಶನ ನೀಡುತ್ತಿರುವ  ಈ ಟೀವಿ ಕನ್ನಡ ನ್ಯೂಸ್ ಸೆಕ್ಷನ್ ಬಂದ್ ಆಗಲಿದೆ ಅಥವಾ ಬೇರೆಯವರಿಗೆ ಕೊಡುವ ಅಂದರೆ outsource ಸಾಧ್ಯತೆ ಕೂಡ ಇದೆ. ಮಿಡ್ ಡೇ ರೀ ಲಾಂಚ್ ಆಗಲಿದೆ.&lt;br /&gt;ಅನೇಕ ತಲೆಗಳು ಉರುಳಲಿವೆ ಅಥವಾ ಹಾoಡ್ಸ್ ಹೋಗಲಿವೆ. ಹಲವರು ವೃತ್ತಿ ಬಿಡಲಿದ್ದಾರೆ, ಬಿಡುತಿದ್ದಾರೆ. ಅಂತು ಇದು ಸಂಪಾದಕರಿಗೆ ಪತ್ರಕರ್ತರಿಗೆ ಒಳ್ಳೆ ಕಾಲ.&lt;br /&gt;ಕೃಪೆ:Mediablog.blog&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-5757449926352429205?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/5757449926352429205/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=5757449926352429205' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/5757449926352429205'/><link rel='self' type='application/atom+xml' href='http://www.blogger.com/feeds/6768260273313387575/posts/default/5757449926352429205'/><link rel='alternate' type='text/html' href='http://strightforward.blogspot.com/2011/05/blog-post_05.html' title='ಇದು ಮಾಧ್ಯಮ ಬದಲಾವಣೆ ಪರ್ವ ಕಾಲ'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><thr:total>0</thr:total></entry><entry><id>tag:blogger.com,1999:blog-6768260273313387575.post-5987909913952212812</id><published>2011-05-03T01:29:00.000-07:00</published><updated>2011-05-03T01:29:26.517-07:00</updated><title type='text'>no-editor: ಕ್ಯಾಫ್ಟನ್ ರಂಗನ ಮೇಜರ್ ದುರಂತ !</title><content type='html'>&lt;a href="http://no-editor.blogspot.com/2011/04/blog-post_298.html#links"&gt;no-editor: ಕ್ಯಾಫ್ಟನ್ ರಂಗನ ಮೇಜರ್ ದುರಂತ !&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-5987909913952212812?l=strightforward.blogspot.com' alt='' /&gt;&lt;/div&gt;</content><link rel='related' href='http://no-editor.blogspot.com/2011/04/blog-post_298.html#links' title='no-editor: ಕ್ಯಾಫ್ಟನ್ ರಂಗನ ಮೇಜರ್ ದುರಂತ !'/><link rel='replies' type='application/atom+xml' href='http://strightforward.blogspot.com/feeds/5987909913952212812/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=5987909913952212812' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/5987909913952212812'/><link rel='self' type='application/atom+xml' href='http://www.blogger.com/feeds/6768260273313387575/posts/default/5987909913952212812'/><link rel='alternate' type='text/html' href='http://strightforward.blogspot.com/2011/05/no-editor.html' title='no-editor: ಕ್ಯಾಫ್ಟನ್ ರಂಗನ ಮೇಜರ್ ದುರಂತ !'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><thr:total>0</thr:total></entry><entry><id>tag:blogger.com,1999:blog-6768260273313387575.post-2632811153700148884</id><published>2011-05-02T01:25:00.000-07:00</published><updated>2011-05-02T01:36:45.541-07:00</updated><title type='text'>ಪತ್ರಕರ್ತ ರ ಸಂಪುಟ- ರಂಪಾಟ</title><content type='html'>ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ಸರಕಾರ ರಚಿಸಿದರೆ ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು?  ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-j6Stok8efN0/Tb5skTZPXgI/AAAAAAAAAGE/-mjCgYC-WpY/s1600/salary_090110-1.jpg"&gt;&lt;img style="float:left; margin:0 10px 10px 0;cursor:pointer; cursor:hand;width: 220px; height: 180px;" src="http://1.bp.blogspot.com/-j6Stok8efN0/Tb5skTZPXgI/AAAAAAAAAGE/-mjCgYC-WpY/s320/salary_090110-1.jpg" border="0" alt=""id="BLOGGER_PHOTO_ID_5602034357432704514" /&gt;&lt;/a&gt;&lt;br /&gt;ವಿಶ್ವೇಶ್ವರ ಭಟ್: ಮುಖ್ಯಮಂತ್ರಿ (ಮಾಹಿತಿ ತಂತ್ರಜ್ಞಾನ, ಶಿಕ್ಷಣ ವಿತ್ತ)&lt;br /&gt;ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ (ಈಗ ಖಾತೆ ರಹಿತ)&lt;br /&gt;ಕುಮಾರನಾಥ (ಮಂಗಳೂರು ವಿಕ) :ಗೃಹ ಮತ್ತು ಅಬಕಾರಿ(ಮನೆಯಿಂದಲೇ ಕಾರ್ಯಾಚರಣೆ) ಇಲಾಖೆ ಸಹಾಯಕ ಸಚಿವ&lt;br /&gt;ರವಿ ಬೆಳಗೆರೆ: ಸಹಾಯಕಶಿಕ್ಷಣ ಮತ್ತು ಅಪಹರಣ, ಗಣಿ ಮತ್ತು ಭೂವಿಜ್ಞಾನ&lt;br /&gt;ದು.ಗು.ಲಕ್ಷ್ಮಣ್: ಮುಜರಾಯಿ&lt;br /&gt;ಕೆ.ಎನ್.ಶಾಂತಕುಮಾರ್: ಕ್ರೀಡೆ&lt;br /&gt;ಪದ್ಮರಾಜ ದಂಡಾವತಿ: ಲೋಕೋಪಯೋಗಿ&lt;br /&gt;ಇ.ರಾಘವನ್: ಹಣಕಾಸು, ಕಂದಾಯ&lt;br /&gt;ರಾಧಾಕೃಷ್ಣ ಬಡ್ತಿ: ನೀರಾವರಿ&lt;br /&gt;ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ&lt;br /&gt;ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ&lt;br /&gt;ಅಶೋಕ್ ರಾಮ್: ಚರಂಡಿ ಮತ್ತು ಒಳಚರಂಡಿ ಮಂಡಳಿ&lt;br /&gt;ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ&lt;br /&gt;ಗಿರೀಶ್ ರಾವ್ (ಜೋಗಿ): ಗ್ರಂಥಾಲಯ&lt;br /&gt;ಜಯಪ್ರಕಾಶ್ ನಾರಾಯಣ : ಸಹಾಯಕ ಗುಪ್ತ ಚರ ಇಲಾಖೆ&lt;br /&gt;ಪಿ.ತ್ಯಾಗರಾಜ್: ಇಂಧನ&lt;br /&gt;ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ&lt;br /&gt;ಕರಾವಳಿ ಅಲೆ ಸೀತಾರಾಂ: ಕಾರಾಗೃಹ&lt;br /&gt;ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ&lt;br /&gt;ಇಂದ್ರಜಿತ್ ಲಂಕೇಶ್: ಯುವಜನ ಸೇವೆ&lt;br /&gt;ತುಫೈಲ್ ಮೊಹಮ್ಮದ್: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ&lt;br /&gt;ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ&lt;br /&gt;ಪ್ರತಾಪ್ ಸಿಂಹ: ಪಂಚ ವಾರ್ಷಿಕ ಯೋಜನೆ&lt;br /&gt;ಡಾ. ಆರ್.ಪೂರ್ಣಿಮ: ಮಕ್ಕಳ ಕಲ್ಯಾಣ&lt;br /&gt;ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ&lt;br /&gt;ಶಿವಸುಬ್ರಹ್ಮಣ್ಯ: ಅರಣ್ಯ&lt;br /&gt;ಲೋಕೇಶ್ ಕಾಯರ್ಗ : ಕಾರ್ಮಿಕ&lt;br /&gt;ಅರವಿಂದ ನಾವಡ: ರೇಷ್ಮೆ&lt;br /&gt;ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ&lt;br /&gt;ತಿಮ್ಮಪ್ಪ ಭಟ್: ಸಣ್ಣ ಉಳಿತಾಯ್&lt;br /&gt;ಜಗದೀಶ ಮನಿಯಾಣಿ ಈ ಟಿವಿ ಕನ್ನಡ :ಮಹಿಳಾ ಕಲ್ಯಾಣ(ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಸ್ವಾಮೀ ಇವರಿಗೆ..!) &lt;br /&gt; ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.ಮಾಹಿತಿ ಇದ್ದರೆ ಕಳಿಸಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-2632811153700148884?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/2632811153700148884/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=2632811153700148884' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/2632811153700148884'/><link rel='self' type='application/atom+xml' href='http://www.blogger.com/feeds/6768260273313387575/posts/default/2632811153700148884'/><link rel='alternate' type='text/html' href='http://strightforward.blogspot.com/2011/05/blog-post.html' title='ಪತ್ರಕರ್ತ ರ ಸಂಪುಟ- ರಂಪಾಟ'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-j6Stok8efN0/Tb5skTZPXgI/AAAAAAAAAGE/-mjCgYC-WpY/s72-c/salary_090110-1.jpg' height='72' width='72'/><thr:total>0</thr:total></entry><entry><id>tag:blogger.com,1999:blog-6768260273313387575.post-3225646864281793363</id><published>2011-04-27T02:58:00.000-07:00</published><updated>2011-04-27T20:28:31.162-07:00</updated><title type='text'>'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ನ ಕೊಳಕು ಮುಖಗಳು</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-h7YCyhrCuHs/TbjezRVx51I/AAAAAAAAAF8/lZ3dc-qX2sI/s1600/174762_194985237194420_1043114_n.jpg"&gt;&lt;img style="float:left; margin:0 10px 10px 0;cursor:pointer; cursor:hand;width: 180px; height: 86px;" src="http://1.bp.blogspot.com/-h7YCyhrCuHs/TbjezRVx51I/AAAAAAAAAF8/lZ3dc-qX2sI/s320/174762_194985237194420_1043114_n.jpg" border="0" alt=""id="BLOGGER_PHOTO_ID_5600471109044660050" /&gt;&lt;/a&gt;&lt;br /&gt;ಮೊನ್ನೆ ಮೊನ್ನೆವರೆಗೂ ಆಂಗ್ಲ,ಹಿಂದಿ ವಾಹಿನಿಗಳಲ್ಲಿ ಮಾತ್ರ ನೊಡ್ತಾ ಇದ್ದಂತಹ ಈ ಹೊಲಸು ರೀಯಾಲಿಟಿ ಶೋ ಗಳು ಕನ್ನಡದ ವಾಹಿನಿಗಳಿಗೂ ಕಾಲಿರಿಸಿ ವರ್ಷಗಳೇ ಸಂದಿವೆ.ಇಂತಹ ಶೋ ಗಳ ನಿಜವಾದ ಬಣ್ಣ ಇದೀಗ ಬಯಲಾಗುತ್ತಿದೆ.ಯಾವ ರೀತಿಯ ರೀಯಾಲಿಟಿ ಶೋಗಳ ಹೆಸರಿನಲ್ಲಿ ಅಮಾಯಕರ ಅದರಲ್ಲೂ ಹದಿಹರೆಯದ ಹುಡುಗಿಯರನ್ನು ಶೋಷಣೆ ಮಾಡುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸುವರ್ಣ ಚಾನೆಲ್ಲಿನ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಕಾರ್ಯಕ್ರಮ. ಕೇವಲ ಟಿಆರ್ ಪಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿಲ್ಲ ಸ್ವಾಮೀ.ನಮಗೆ ಅರ್ಥತ್ ವೀಕ್ಷಕರಿಗೆ ಮೂರ್ಖರ ಪೆಟ್ಟಿಗೆಯಲ್ಲಿ ಎಡಿಟಿಂಗ್ ಆಗಿ ಇಷ್ಟು ಕಂಡರೆ,ಇನ್ನೂ ಒರಿಜಿನಲ್ ಕ್ಯಾಸೆಟ್ಟಿನಲ್ಲಿ ಏನ್ ಉಂಟು,ಏನಿಲ್ಲ ಸ್ವಾಮೀ? ಏನ್ ಇದೆ ಏನ್ ಇಲ್ಲಾ ಎಂದು ಕೇವಲ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಅವರುಗಳಿಗೇ ಗೊತ್ತು!ಇದು ಕೇವಲ ಸುವರ್ಣಾ ಚಾನೆಲ್ಲಿಗೇ ಮಾತ್ರ ಸೀಮಿತ ವಾಗಿಲ್ಲ.ಈ ವಿಷಯದಲ್ಲಿ ಎಲ್ಲಾ ಚಾನೆಲ್ಲಿನವರೂ ಸಮಾನ ಮನಸ್ಕರೇ..ಹಂಚಿ ತಿನ್ನುವ ಚಾಳಿ ಬೆಳೆಸಿದ್ದರಿಂದ ಇಂತಹ ಸೂಕ್ಷ್ಮ ವಿಷಯಗಳು ಹೊರ ಜಗತ್ತಿಗೇ ಬರಲ್ಲ.ಒಂದಷ್ಟು ದುಡ್ಡು,ಹೆಸರುಗಳಿಸಲು ಇಂತಹ ಕಾರ್ಯಕ್ರಮಗಳಿಗೆ ಸಹಿ ಹಾಕುವ ಹದಿಹರೆಯದ ಹುಡ್ಗಿರು ಶೋಗಳಲ್ಲಿ ಉಳಿಯಬೇಕಾದರೇ ಮಾನ ಬಿಟ್ಟು ಎಲ್ಲದಕ್ಕೂ ಸೈ ಎನ್ನಬೇಕು.'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ನ ರೀಯಾಲಿಟಿ ಶೋ ನ ಸ್ಪರ್ಧಿ ಅಕ್ಷತಾ ಮಾತ್ರ ಇಲ್ಲಿ ಕೊಂಚ ದಿಟ್ಟತನ ತೋರಿ ಹೊರಬಂದು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮೇಲಾದ ಹಿಂಸೆ, ದೌರ್ಜನ್ಯಗಳ ಬಗ್ಗೆ ಮಹಿಳಾ ಆಯೋಗಕ್ಕೂ ದೂರಿತ್ತಳು.ಇವಳ ಧೈರ್ಯವನ್ನು ನಾವುಗಳು ಮೆಚ್ಚಲೇ ಬೇಕು ಮತ್ತು ಅವಳ ಮುಂದಿನ ಹೋರಾಟಕ್ಕೆ ಬೆಂಬಲ ನೀಡಬೇಕು.ಆದರೆ ಅವರು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತಾಳೆ ಎಂಬುಂದು ಕಾದು ನೋಡಬೇಕಿದೆ. ಕಾಣದ ಕೈಗಳು ಅವಳು ಮತ್ತು ಅವಳ ಕುಟುಂಬದವರನ್ನು ಸುಮ್ಮನೆ ಕೂರಲು ಬಿಡಕ್ಕಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-3225646864281793363?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/3225646864281793363/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=3225646864281793363' title='0 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/3225646864281793363'/><link rel='self' type='application/atom+xml' href='http://www.blogger.com/feeds/6768260273313387575/posts/default/3225646864281793363'/><link rel='alternate' type='text/html' href='http://strightforward.blogspot.com/2011/04/blog-post_27.html' title='&apos;ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್&apos; ನ ಕೊಳಕು ಮುಖಗಳು'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-h7YCyhrCuHs/TbjezRVx51I/AAAAAAAAAF8/lZ3dc-qX2sI/s72-c/174762_194985237194420_1043114_n.jpg' height='72' width='72'/><thr:total>0</thr:total></entry><entry><id>tag:blogger.com,1999:blog-6768260273313387575.post-2782220472938509516</id><published>2011-04-14T02:56:00.000-07:00</published><updated>2011-04-15T18:44:27.060-07:00</updated><title type='text'>ಉಳಿದ ಚಾನೆಲ್ಲೂಗಳ ಭರಾಟೆಯಲ್ಲಿ ಈ ಟಿವಿ ಮಂಕಾಯಿತೇ ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/-T7gneXAcrjQ/TabOHlmcetI/AAAAAAAAAEQ/uww6kIbsM_8/s1600/homer_tv.jpg"&gt;&lt;img style="float: left; margin: 0pt 10px 10px 0pt; cursor: pointer; width: 320px; height: 308px;" src="http://3.bp.blogspot.com/-T7gneXAcrjQ/TabOHlmcetI/AAAAAAAAAEQ/uww6kIbsM_8/s320/homer_tv.jpg" alt="" id="BLOGGER_PHOTO_ID_5595386216802187986" border="0" /&gt;&lt;/a&gt;&lt;br /&gt;ಆಂಧ್ರದ ತೆಲುಗು ಮೂಲದ ಈ-ಟಿವಿ ಕನ್ನಡ ಕುರಿತು ಒಂದು ಕಾಲಕ್ಕೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದವು. ಮುಕ್ತ, ಗುಪ್ತಗಾಮಿನಿ  ಧಾರಾವಾಹಿಗಳಿಂದ ಮೊದಲ್ಗೊಂಡು ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಮತ್ತು ದೈನಂದಿನ ಸುದ್ದಿಯವರೆಗೆ  ಹಲವು  ವಿಶಿಷ್ಟ ಕಾರ್ಯಕ್ರಮಗಳು ಜನರ ಮನಸೂರೆಗೊಂಡಿದ್ದವು. ಆದರೆ ಸುವರ್ಣ, ಜೀ ಕನ್ನಡ ಮತ್ತು  ಕಸ್ತೂರಿ, ಟಿವಿ9 ವಾಹಿನಿಗಳ ಆಕ್ರಮಣಕಾರೀ ಶೈಲಿಯ ಕಾರ್ಯಕ್ರಮಗಳಿಂದಾಗಿ ಈ-ಟಿವಿ ಕೊಂಚ ಮಂಕಾದಂತೆ  ಕಾಣುತ್ತಿದೆ. ಒಂದು ಕಡೆ ಕಳಪೆ ಮತ್ತು ವಿಕ್ಷಕರನ್ನು ಹಿಡಿದಿಟ್ಟುಕೊಳ್ಳಲಾಗದ ಟೀವಿ ನಿರೂಪಕರು ಮತ್ತು ಶೋಗಳು ವಿಫಲವಾಗುತ್ತಿವೆ.  ಈ ಟಿವಿ ಮೂಲ ರೂವಾರಿ  ಕರ್ನಾಟಕದ ವ್ಯವಸ್ಥಾಪಕ ಸುಬ್ಬಯ್ಯ ನಾಯ್ಡು. ಅವರು ಕಳೆದ ದಶಕದಿಂದ ಚಾನೆಲ್ಲನ್ನು ಕಟ್ಟಿ ಬೆಳೆಸಿದ್ದಾರೆ ಎಂದರೆ ತಪ್ಪಾಗಲಾರದು.ಈ ಟಿವಿ  ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತುಂಬಾ  ಸಹಾಯಕಾರಿಯಾಗಿತ್ತು. ಸ್ಪರ್ಧಿಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂರವರು ನೀಡುತ್ತಿದ್ದ  ಸಾಂದರ್ಭಿಕ ಸಲಹೆ, ಹಾಸ್ಯ, ಉತ್ತೇಜನಗಳು ವೀಕ್ಷಕರಿಗೆ ಇಂದಿಗೂ ಇಷ್ಟವಾಗುತ್ತಿವೆ. ಈ ಟಿವಿ ಗೆ  ಪರ್ಯಾಯವಾಗಿ ಸುವರ್ಣ ವಾಹಿನಿಯಲ್ಲಿ  ಹಾಗೂ  ಜೀ ಕನ್ನಡ, ಕಸ್ತೂರಿ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮಗಳು ಬಂದವು ಮಾತ್ರವಲ್ಲ ವೀಕ್ಷಕವೃಂದವನ್ನೂ  ತನ್ನತ್ತ ಸೆಳೆಯುವಲ್ಲಿ ಸಫಲವಾದುವು ಎಂಬ ಮಾತು ಸತ್ಯ.  ಆದರೆ  ಇದನ್ನು ತನ್ನ ಗುಣಾತ್ಮಕ ಕಾರ್ಯಕ್ರಮಗಳ ಮೂಲಕವೇ ಎದುರಿಸಬೇಕಿದ್ದ ಈ-ಟಿವಿ ತಾನೂ ಸಹ  ಕೊಂಚ ಹೊರಳುದಾರಿ ತುಳಿದಿದೆ. ಅಪ್ಪಟ ಸಾಂಸಾರಿಕ ಚಾನೆಲ್ ಎಂಬ ಹೆಸರು ಪಡೆದಿದ್ದ  ಈ-ಟಿವಿಯಲ್ಲಿ  ಲಾಲನೆಯರ ತೊಡೆ ಪ್ರದರ್ಶಿಸುವ ತೆಲುಗು ಮೂಲದ  ವಾವ್ ನಂತಹ   ಕಾರ್ಯಕ್ರಮಗಳನ್ನು  ಪ್ರಸಾರ ಮಾಡುತ್ತಿದೆ ಆದರೂ ವೀಕ್ಷಕರಿಗೆ  ಅದರಲ್ಲೂ ಕುಟುಂಬ ಸಮೇತರಾಗಿ ವೀಕ್ಷಣೆ ಮಾಡಲು ಅಪಥ್ಯವಾಗಿವೆ.  ಆದರೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಯಾವುದೇ ಆಡಂಬರವಿಲ್ಲದೆ ದೇವರ ಮುಂದೆ  ಶಾಂತವಾಗಿ ಬೆಳಗುವ ನೀಲಾಂಜನದಂತೆ ದಶಕದ ನಂತರ ಇಂದಿಗೂ ನಡೆದುಕೊಂಡು ಬರುತ್ತಿರುವುದು ಎಲ್ಲರ ಮೆಚ್ಚುಗೆ  ಗಳಿಸಿದೆ.&lt;br /&gt;ಈ ಟಿವಿ ಸುದ್ದಿ ವಿಭಾಗದಲ್ಲಿ ಬರೆದರೆ ಮುಗಿಯದಷ್ಟು ಇದೆ. ಒಂದು ಕಾಲದಲ್ಲಿ ಈ ಟಿವಿ ಸುದ್ದಿಗಳು ಸ್ಪಷ್ಟತೆಗೆ ಹೆಸರಾಗಿದ್ದುವು. ಇಂದು ಉಳಿದ ಚಾನೆಲ್ಲೂಗಳೊಂದಿಗೆ ಸ್ಪರ್ಧೆಗೆ ಇಳಿದು ಅದು ಅವನತಿಯತ್ತ ಹೆಜ್ಜೆ ಹಾಕುತ್ತಿದೆ. ಸುದ್ದಿ ಹೇಗೆ ಮತ್ತು ಎಲ್ಲಿ ಕೊಡಬೇಕು. ಹೆಡ್ ಲೈನ್ ಗಳನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲಗಳು ಸುದ್ದಿ ವಿಭಾಗದವರಿಗಿದೆ. ಇದಕ್ಕೆ ಬಹುಷ  ಸುದ್ದಿ ವಿಭಾಗದ ಮುಖ್ಯಸ್ಥರೆಂದು ಹೇಳಿ ಕೊಳ್ಳುವ ಜಗದೀಶ್ ಮಣಿಯಾಣಿ ಕಾರಣರಂತೆ. ಅವಿಧ್ಯಾವಂತ ಮತ್ತು ಅವಿವೇಕಿಯಾದ ಈತ ಜಗಳಗಂಟಿ ಮತ್ತು ಅತ್ಯಂತ ಕೊಳಕು ಮುಖ ಮತ್ತು ಕೊಳಕು ಮನಸ್ಸಿನ ಮನುಷ್ಯನಂತೆ.!ಏಲ್ಲೋ ಕೆಲಸವಿಲ್ಲದೆ ಕೊಳಚೆಯಲ್ಲಿ ಈತನನ್ನು ಜಿ.ಎನ್. ಮೋಹನ್ ತಂದು ಕೂರಿಸಿದ ಮೇಲೆ ಅದೇಷ್ಟೋ ಒಳ್ಳೆಯರು ಚಾನೆಲ್ ಬಿಟ್ಟು ಹೊರ ನಡೆದರು.ಇನ್ನೊಂದು ದುರಂತ  ಎಂದರೆ ಈತ ಕೆಲಸ ಮಾಡಲು ಹೋದ ಸಂಸ್ಥೆಗಳು ಬಾಗಿಲು ಮುಚ್ಚ್ಚುತ್ತಿದ್ದಾವಂತೆ, ಉದಾ: ಹೊಸಸಂಜೆ,ಜನವಾಹಿನಿ,ಕೆನರಾ ಟೈಂಮ್ಸ್,ಮುಂತಾದುವು. ಈ ಟಿವಿ ಗೂ ಆಗತಿ ಬಾರದಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ. ಒಂದು ಕಾಲದಲ್ಲಿ ಸುದ್ದಿ ಮಾದ್ಯಮಾದ ಘಟಾನುಘಟಿಗಳಾದ ಕೆ.ಎಂ.ಮಂಜುನಾಥ್ ,ಜಿ.ಎನ್. ಮೋಹನ್ ರಂತಾಹ ಪತ್ರಕರ್ತರು ಕಟ್ಟಿ ಬೆಳೆಸಿದ ಈ ಟಿವಿ ನ್ಯೂಸ್ ಜಗದೀಶನಂತಹ ಅವಿದ್ಯಾವಂತ ಮತ್ತು ಸುದ್ದಿಗಳ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವನ ಕೈಗೆ ಕೊಟ್ಟ ಪರಿಣಾಮ ಹಳ್ಳ ಹಿಡಿಯುತ್ತಿರುವುದು ಬಹುಷ ದುರಂತವೇ ಸರಿ. ಈ ಕುರಿತು ಈ-ಟಿವಿ ಆಡಳಿತ ಮಂಡಳಿ ಶೀಘ್ರದಲ್ಲೇ ಗಮನ ಹರಿಸುವುದು ಒಳ್ಳೆಯದು .ಇವನ ಕರ್ಮ ಕಾಂಡ, ಹೈದ್ರಾಬಾದಿನ ಸೆಕ್ಸ್ ಪುರಾಣ ಇನ್ನೂ ಇದೆ.ಮುಂದಿನ ದಿನಗಳಲ್ಲಿ ಧಾರವಾಹಿ ರೂಪದಲ್ಲಿ ಬರೆಯುವಷ್ಟಿದೆ. ಮುಂದೆ ನಿರೀಕ್ಷಿಸಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-2782220472938509516?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/2782220472938509516/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=2782220472938509516' title='2 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/2782220472938509516'/><link rel='self' type='application/atom+xml' href='http://www.blogger.com/feeds/6768260273313387575/posts/default/2782220472938509516'/><link rel='alternate' type='text/html' href='http://strightforward.blogspot.com/2011/04/blog-post_14.html' title='ಉಳಿದ ಚಾನೆಲ್ಲೂಗಳ ಭರಾಟೆಯಲ್ಲಿ ಈ ಟಿವಿ ಮಂಕಾಯಿತೇ ?'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/-T7gneXAcrjQ/TabOHlmcetI/AAAAAAAAAEQ/uww6kIbsM_8/s72-c/homer_tv.jpg' height='72' width='72'/><thr:total>2</thr:total></entry><entry><id>tag:blogger.com,1999:blog-6768260273313387575.post-2066642814039299217</id><published>2011-04-13T04:46:00.000-07:00</published><updated>2011-04-14T02:49:23.954-07:00</updated><title type='text'>ನೇರ ನುಡಿ ಮತ್ತೆ ನಿಮ್ಮ ಮಂದೆ</title><content type='html'>ಕಳೆದ ಕೆಲವು ಸಮಯದಿಂದ ಸುದ್ದಿಯಿಂದ ತೆರೆಮರೆಗೆ ಸರಿದ ನೇರ ನುಡಿ ಇದೀಗ ಮತ್ತೆ ಹರಿತ ಲೇಖನಗಳ ಮೂಲಕ ಮತ್ತು ವಾಸ್ತವಾಂಶಗಳ ಮೂಲಕ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಸಮಾಜ ಮತ್ತು ಮಾದ್ಯಮಗಳಲ್ಲಿ ಆಳವಾಗಿ ಬೇರುರೂತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹರಿತವಾದ ಲೇಖನಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದು ವಿಷಯ ಇಲ್ಲಿ ಸ್ಪಷ್ಟಪಡಿಸ ಬಯಸುತ್ತೇನೆ ಇದು ಯಾರದೇ ವಿರುದ್ದವೂ ಅಲ್ಲ,ಪರವೂ ಅಲ್ಲ. ಇದು ವಾಸ್ತವತೆಗೆ ಹಿಡಿದ ಕನ್ನಡಿ. ಆತ್ಮೀಯ ಓದುಗರಿಂದ ಅರ್ಥತ್ ನಿಮಿಂದ ಅದೇ ಹಿಂದಿನ ಪ್ರೊತ್ಸಾಹವನ್ನು ನಿರೀಕ್ಷಿಸುತ್ತೇನೆ.&lt;br /&gt;                               ವಂದನೆಗಳು..&lt;br /&gt;                                ನೇರ ನುಡಿ....&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-2066642814039299217?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/2066642814039299217/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=2066642814039299217' title='1 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/2066642814039299217'/><link rel='self' type='application/atom+xml' href='http://www.blogger.com/feeds/6768260273313387575/posts/default/2066642814039299217'/><link rel='alternate' type='text/html' href='http://strightforward.blogspot.com/2011/04/blog-post.html' title='ನೇರ ನುಡಿ ಮತ್ತೆ ನಿಮ್ಮ ಮಂದೆ'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><thr:total>1</thr:total></entry><entry><id>tag:blogger.com,1999:blog-6768260273313387575.post-6530457375966349328</id><published>2009-03-06T21:22:00.000-08:00</published><updated>2009-03-06T21:53:06.641-08:00</updated><title type='text'>ಇದು ಫೊಟೋಫಿನಿಶ್ ಪ್ರೇಮ್ ಕಹಾನಿ!</title><content type='html'>ಸಂಬಂಧಿಯ ಭರ್ಜರಿ ಮದುವೆ ಹೇಗಾಯ್ತು?&lt;br /&gt;ಕುತೂಹಲ ತಡೆಯಲಾರದೆ ಮನೆಗೆ ಬಂದ ಆಲ್ಬಂ ನೋಡುತ್ತಿದ್ದ ಹದಿಹರೆಯದ ಹುಡುಗಿ ಮತ್ತಷ್ಟು ಕೆಂಪೇರುವಂತೆ ಮಾಡಿದ್ದು ಮದುವೆಮನೆಯಲ್ಲಿ ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದ ಅವಳದ್ದೇ ಫೊಟೋ.&lt;br /&gt;ಅರೇ.. ನನ್ನ ಫೋಟೋ ಹೀಗೂ ಚೆನ್ನಾಗಿ ಬರುವುದುಂಟೇ ಎಂದು ಹಿರಿಹಿರಿ ಹಿಗ್ಗಿದ ಹುಡುಗಿಯ ಮನ ಫೋಟೋ ತೆಗೆದ ಯುವಕನನ್ನು ನೆನಪಿಸಿಕೊಂಡಳು. ವ್ಹಾ..! ಅವನೂ ಮನ್ಮಥನಂತಿದ್ದಾನಲ್ಲ ಎಂದು ನಾಚಿ ನೀರಾದಳು. ಅವನು ಹ್ಯಾಗೆ ಸಿಗ್ತಾನೆ? ಎಂದು ಯೋಚಿಸುತ್ತಾ ಬುದ್ದಿ ಓಡಿಸಿದಾಕೆಗೆ ಸಿಕ್ಕಿದ್ದು ಆಲ್ಬಂನಲ್ಲಿ ಫೊಟೊಗ್ರಾಫರ್ ನಂಬ್ರ.&lt;br /&gt;ಅಲ್ಲಿಂದ ಕಥೆ ಆರಂಭ&lt;br /&gt;**************&lt;br /&gt;ಇದು ಭಾರತ ದೇಶದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕೆಂಬ ಪ್ರದೇಶದಲ್ಲಿ ನಡೆದ ಲವ್ ಸ್ಟೋರಿ. &lt;br /&gt;ಫೋಟೋಗ್ರಾಫರ್ ನ ಅಂದ ಚೆಂದಕ್ಕೆ ಮರುಳಾದ ಹುಡುಗಿ ಫೋನ್ ಮಾಡಿ ‘ಈ ವಾ ಪೊರ್ಲು ಯಾ..(ನೀನು ಚೆಂದಾನೋ)’ ಎಂದು ಹೇಳಿಯೇ ಬಿಟ್ಟಳು. ಇಂಥ ಹುಡುಗಿಯರನ್ನೆಸ್ಟು ಆತ ನೋಡಿದ್ದನೋ.. ಸಿಕ್ಕಿದ್ದು ಬಿಡುವುದು ಯಾಕೆ ಎಂದು ಅವನೂ ಚೆನ್ನಾಗಿ ನಾಟಕವಾಡಿದ. ಅವನಿಗಿದ್ದದ್ದು ಪ್ಯೂರ್ ಕಾಮ. ಅವಳಿಗಿದ್ದದ್ದು ಪ್ಯೊರ್ ಪ್ರೇಮ. ಹೀಗೆ ಪ್ರೇಮ, ಕಾಮದಾಟದಲ್ಲಿ ಕಾಮ ಗೆದ್ದಿತು. ಅವರಿಬ್ಬರು ಗುಡ್ಡೆ, ಪಾರ್ಕು, ಸಿನಿಮಾ, ಹೋಟೆಲ್ ಓಡಾಡಿ ಸುಸ್ತಾದರು. ಅವಳು ತನು, ಮನ ಅವನಿಗರ್ಪಿಸಿದಳು. ಅವನು ತನುವನ್ನು ಮಾತ್ರ ಕೊಟ್ಟ!&lt;br /&gt;*********&lt;br /&gt;ಹೀಗೆಲ್ಲಾ ನಡೆಯುತ್ತಿದ್ದರೂ ಹುಡುಗಿ ಅಪ್ಪ, ಅಮ್ಮಂದಿರಿಗೆ ವಿಶಯವೇ ಗೊತ್ತಿಲ್ಲ. ಹಾಗಾಗಿಯೇ ಹುಡುಗಿಯ ಅಣ್ಣನಿಗೆ ಮದುವೆ ನಿಘಂಟು ಮಾಡುವಾಗ ಹುಡುಗಿಗೂ ಒಳ್ಳೆ ಹುಡುಗನನ್ನು ನೋಡಿದರು. ಎಂಗೇಜ್ ಮೆಂಟ್ ಆಯಿತು. ಅಪ್ಪ, ಅಮ್ಮಂದಿರಿಗೆ ಹೇಳಲು ಹುಡುಗಿಗೂ ಧೈರ್ಯ ಬರಲಿಲ್ಲ. ಫೋಟೋಗ್ರಾಫರ್ ಸದ್ದೇ ಮಾಡಲಿಲ್ಲ.&lt;br /&gt;**********&lt;br /&gt;ಮದುವೆಯ ದಿನ ಬಂದೇ ಬಿಟ್ಟಿತು. ಬಿ.ಸಿ.ರೋಡಿನ ರಂಗೋಲಿ ಎಂಬ ಮಂಟಪದಲ್ಲಿ ಎರಡು ಮದುವೆ. ಫೋಟೋಕ್ಕೆ ಅದೇ ಹುಡುಗ. ಮೆಲ್ಲನೆ ಹುಡುಗಿಯ ಕಿವಿಯ ಬಳಿ ಬಂದು ಉಸುರಿದ. ‘ನೀನು ಅವನನ್ನೇ ಮದುವಯಾಗು. ನಾಳೆ ನಿನ್ನನ್ನು ಹಾರಿಸಿಕೊಂಡು ಹೋಗ್ತೇನೆ’&lt;br /&gt;ಅವಾಕ್ಕಾದ ಹುಡುಗಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು.&lt;br /&gt;*********&lt;br /&gt;ಪುರೋಹಿತರ ಮಂತ್ರ, ಗಟ್ಟಿಮೇಳದ ಸದ್ದು ನಡೆಯುತ್ತಿತ್ತು. ವರ ಮಾಲೆ ಹಾಕಿಸಿಕೊಳ್ಳಲು ಸಿದ್ದನಾಗಿದ್ದ. ಆದರೆ ವಧು ಒಮ್ಮೆಗೇ ಫೋಟೋ ತೆಗೆಯುತ್ತಿದ್ದವನ ಬಳಿ ಧಾವಿಸಿ, ಅವನಿಗೇ ಮಾಲೆ ಹಾಕಲು ಹೆಜ್ಜೆ ಹಾಕಿದಳು. ಆಗ ಸಭಾಂಗಣವೆಲ್ಲ ಗಪ್ ಚಿಪ್!&lt;br /&gt;********&lt;br /&gt;ದಡಬಡನೆ ಫೋಟೋಗ್ರಾಫರ್ ಓಡಿದ. ಅವನನ್ನು ಹಿಡಿದು ಪೋಲೀಸ್ ಸ್ಟೇಶನ್ ಗೆ ಒಪ್ಪಿಸಲಾಯಿತು. ಮತ್ತೆ ಮಾತುಕತೆ ನಡೆಯಿತು. ಹುಡುಗಿ ನಾನು ಅವನನ್ನೇ ಲವ್ ಮಾಡಿದ್ದೇನೆ ಅಂದಳು. ಹುಡುಗ ಇಲ್ಲ, ಇಲ್ಲ ಎಂದ..&lt;br /&gt;******&lt;br /&gt;ಕೊನೆಗೂ ಹುಡುಗಿಯ ಹಟ ಗೆದ್ದಿತು. ಈಗವರು ಸತಿ, ಪತಿ.&lt;br /&gt;ಅದಕ್ಕಾಗಿಯೇ ಏನೋ ದ.ಕ.ಫೋಟೋಗ್ರಾಫರ್ ಗಳ ಮೊಬೈಲ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.&lt;br /&gt;&lt;strong&gt;“ಮದುವ ಸಮಾರಂಭಗಳಿಗೆ ಫೊಟೊ ತೆಗೆಯಲು ಹೋಗುವಾಗ ಮಾಲೆ ಹಾಕುವ ಸಮಯ ಫೋಟೋಗ್ರಾಫರ್ ಕ್ಯಾಮ್ರಾ ಜೂಮ್ ಇಟ್ಟು, ೧೮ ಮೀಟರ್ ದೂರ ನಿಲ್ಲಿ!”&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-6530457375966349328?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/6530457375966349328/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=6530457375966349328' title='5 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/6530457375966349328'/><link rel='self' type='application/atom+xml' href='http://www.blogger.com/feeds/6768260273313387575/posts/default/6530457375966349328'/><link rel='alternate' type='text/html' href='http://strightforward.blogspot.com/2009/03/blog-post.html' title='ಇದು ಫೊಟೋಫಿನಿಶ್ ಪ್ರೇಮ್ ಕಹಾನಿ!'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><thr:total>5</thr:total></entry><entry><id>tag:blogger.com,1999:blog-6768260273313387575.post-1645723576919305304</id><published>2009-02-27T18:47:00.001-08:00</published><updated>2011-04-13T04:57:30.331-07:00</updated><title type='text'>ಮತಾಂತರ ಅವಾಂತರಕ್ಕೆ ‘ಚಾಂದ್’ಗಿಂತ ಚೆಂದದ ಕೇಸು ಬೇಕೆ?</title><content type='html'>&lt;a href="http://2.bp.blogspot.com/_xECD1BzC0a0/Saiouy6sXyI/AAAAAAAAADw/EIDsLmD7rY0/s1600-h/CHAND-FIZA1.jpg"&gt;&lt;img id="BLOGGER_PHOTO_ID_5307677682751528738" style="float: left; margin: 0px 10px 10px 0px; width: 310px; height: 240px;" alt="" src="http://2.bp.blogspot.com/_xECD1BzC0a0/Saiouy6sXyI/AAAAAAAAADw/EIDsLmD7rY0/s320/CHAND-FIZA1.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://3.bp.blogspot.com/_xECD1BzC0a0/SaioqnYC3GI/AAAAAAAAADo/wHGX3zSmj2A/s1600-h/chander_mohan_med_1.jpg"&gt;&lt;img id="BLOGGER_PHOTO_ID_5307677610933935202" style="float: left; margin: 0px 10px 10px 0px; width: 295px; height: 244px;" alt="" src="http://3.bp.blogspot.com/_xECD1BzC0a0/SaioqnYC3GI/AAAAAAAAADo/wHGX3zSmj2A/s320/chander_mohan_med_1.jpg" border="0" /&gt;&lt;/a&gt;&lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;ಚಂದರ್ ಮೋ ಹನ್. ಹರ್ಯಾಣ ರಾಜ್ಯದ ಉಪ ಮುಖ್ಯ ಮಂತ್ರಿ ಯಾಗಿದ್ದ. ಅದೇನು ಕೇಡು ಗಾಲವೊ, ಮನೆ ಯಲ್ಲಿ ಹೆಂಡ ತಿಯಿ ದ್ದರೂ, ಅನು ರಾಧಾ ಬಾಲಿ ಎಂಬಾ ಕೆಯ ಅನು ರಾಗದ ಬಲೆಗೆ ಬಿದ್ದ. ಒಂದು ದಿನ ದಿಢೀ ರನೆ ಹರ್ಯಾಣ ರಾಜ್ಯದ ಉಪ ಮುಖ್ಯ ಮಂತ್ರಿ ನಾಪತ್ತೆ!&lt;br /&gt;ಒಂದು ವಾರ, ಹದಿನೈದು ದಿನಗಳಾದರೂ ಉಪಮುಖ್ಯಮಂತ್ರಿ ಪತ್ತೆಯಿಲ್ಲ. ಒಂದು ಶುಭದಿನ ಒಂದು ಟಿವಿ ಚಾನಲ್ ಮುಂದೆ ಹಾಜರಾದ ಚಾಂದ್ ಮೋಹನ್, ತಾನು ಮುಸ್ಲಿಂ ಆಗಿ ಮತಾಂತರಗೊಂಡಿರುವ ‘ಬ್ರೇಕಿಂಗ್ ನ್ಯೂಸ್’ ಘೋಷಿಸಿದ. ಚಂದರ್ ಮೋಹನ್ ಚಾಂದ್ ಮಹಮ್ಮದ್ ಆಗಿದ್ದ. ಆತನ ಪ್ರೇಯಸಿ ಅಲಿಯಾಸ್ ಹಾಲಿ ಪತ್ನಿ ಅನುರಾಧಾ ಬಾಲಿ, ಫಿಜಾ ಆಗಿದ್ದಳು!&lt;/div&gt;&lt;div&gt;ಇಬ್ಬರೂ ಪ್ರೀತಿಗಾಗಿ ಇಸ್ಲಾಂಗೆ ಮತಾಂತರಗೊಂಡರು ಎಂದು ಪ್ರಪಂಚ ಭಾವಿಸಿತು. ಓಹೋ ಈ ಕಾಲದಲ್ಲೂ ಇಂತಹ ಪ್ರೇಮಿಗಳಿದ್ದಾರಲ್ಲಾ ಅಂತ ಮೂಗಿನ ಬೆರಳಿಟ್ಟು ಅಚ್ಚರಿಪಟ್ಟಿತು. ಇವರು ಕಲಿಯುಗದ ರೋಮಿಯೋ-ಜ್ಯೂಲಿಯೆಟ್ ಎಂದು ಮಾಧ್ಯಮಗಳು ಹೋಲಿಸುವುದು ಮಾತ್ರ ಉಳಿದಿತ್ತು. ಆದರೆ ಅವರ ಮತಾಂತರದ ಕಾರಣ ಅದಾಗಿರಲಿಲ್ಲ. ಬದಲಾಗಿ ಚಂದರ್ ಮೋಹನ್‌ಗೆ ಅದಾಗಲೇ ಮದುವೆಯಾಗಿತ್ತು. ೨ ಮಕ್ಕಳಿದ್ದವು. ಈ ನಡುವೆ ಸರಕಾರದಲ್ಲಿ ಕಾನೂನು ಅಧಿಕಾರಿಯಾಗಿದ್ದ ಅನುರಾಧಾ ಬಾಲಿ ಈತನ ಪ್ರೇಮ-ಕಾಮದ ಸೆಳೆತಕ್ಕೊಳಗಾದಳು. ಇಬ್ಬರೂ ಮಲಗಲು ಅಡ್ಡಿಯಿರಲಿಲ್ಲ. ಆದರೆ ಮದುವೆಯಾಗಲು ಕಾನೂನು ಅಡ್ಡಿಯಿದೆ. ಮೊದಲ ಹೆಂಡತಿ ಅನುಮತಿ ಬೇಕು. ಇಲ್ಲವೇ ಅವಳಿಂದ ಡೈವೋರ್ಸ್ ಪಡೆದುಕೊಳ್ಳಬೇಕು. ಅದರ ಬದಲು ಇಸ್ಲಾಂಗೆ ಮತಾಂತರಗೊಂಡರೆ ಅಲ್ಲಿನ ಕಾನೂನಿನ ಪ್ರಕಾರ ನಾಲ್ಕು-ಐದು ಮದುವೆಗೆ ಅವಕಾಶ ಇದೆ. ಹಾಗಾಗಿ ಕಾನೂನಿನಿಂದ ತಪ್ಪಿಸಿಕೊಳ್ಳಬಹುದು. ಚಂದರ್ ಮೋಹನ್ ನಂತಹ ಚಪಲಚೆನ್ನಿಗರಾಯನಿಗೆ ಇದಕ್ಕಿಂತ ದೊಡ್ಡ ಉಪಕಾರ ಬೇಕೆ? ಅದಕ್ಕೇ ಇಸ್ಲಾಂಗೆ ಮತಾಂತರಗೊಂಡ.&lt;/div&gt;&lt;div&gt;ಆಗ ಆರಂಭವಾಯಿತು ಈ ಆಧುನಿಕ ರೋಮಿಯೋ-ಜ್ಯೂಲಿಯೆಟ್ ಪ್ರೀತಿ. ಇಸ್ಲಾಂಗೆ ಮತಾಂತರಗೊಂಡ ಚಾಂದ್-ಫಿಜಾ ಒಟ್ಟಿಗಿರತೊಡಗಿದರು. ಮಾಧ್ಯಮಗಳಲ್ಲಿ ಈ ಅತಿರಂಜಿತ ವರದಿಗಳು ಸ್ವಲ್ಪ ಕಡಿಮೆಯಾಗುತ್ತ ಬಂದಿದ್ದವು. ಮೊದಲೊಮ್ಮೆ ದಿಢೀರ್ ನಾಪತ್ತೆಯಾಗಿ ಪ್ರಾಕ್ಟೀಸ್ ಇದ್ದ ಚಾಂದ್ ಮಹಮ್ಮದ್ ಅಲಿಯಾಸ್ ಚಂದರ್ ಮೋಹನ್ ಮತ್ತೊಮ್ಮೆ ನಾಪತ್ತೆಯಾದ. &lt;/div&gt;&lt;div&gt;ಚಾಂದ್ ಮಹಮ್ಮದ್‌ನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಫಿಜಾ ಬೊಬ್ಬಿಟ್ಟಳು. ಮಾಧ್ಯಮದವರ ಎದುರು ಕಣ್ಣೀರ್‍ಗರೆದಳು. ಅದೇ ಮಾಧ್ಯಮದವರ ಮುಂದೆ ಹಾಜರಾದ ಚಾಂದ್ ಮಹಮ್ಮದ್ ‘ನನ್ನ ಕಿಡ್ನ್ಯಾಪ್ ಆಗಿಲ್ಲ. ನನ್ನ ಹಿಂದಿನ ಹೆಂಡತಿ, ಮಕ್ಕಳ ನೆನಪಾಗಿದೆ. ಅವರ ಜತೆಯೇ ಇರಬೇಕು ಅನ್ನಿಸುತ್ತಿದೆ. ಅದಕ್ಕಾಗಿ ನಾನಾಗೇ ಬಂದಿದ್ದೇನೆ. ಯಾರೂ ಬಲವಂತದಿಂದ ಕರೆತಂದಿಲ್ಲ’ ಎಂದು ಸುಬಗನಂತೆ, ಏಕಪತ್ನಿ ವೃತಸ್ಥನಂತೆ ಪೋಜು ಕೊಟ್ಟ.&lt;/div&gt;&lt;div&gt;ಇದು ಕೇಳಿದ ಫಿಜಾಳ ಎದೆ ಒಡೆದಿರಬೇಕು. ಆಕೆ ನಿದ್ರೆ ಮಾತ್ರೆ ಸೇವಿಸಿದಳು. ಆದರೆ ಸಾಯದಷ್ಟು!&lt;/div&gt;&lt;div&gt;ಆಸ್ಪತ್ರೆಗೆ ದಾಖಲಾದ ಆಕೆ ಬದುಕಿದಳು. ಈಗ ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ? ಯತ್ನಿಸಿ ಬದುಕಿದ್ದು ಯಾಕೆ? ಎಂಬ ಪ್ರಕರಣ ಎದುರಿಸುತ್ತಿದ್ದಾಳೆ.&lt;/div&gt;&lt;div&gt;ಅಲ್ಲಿಗೆ ಚಾಂದ್-ಫಿಜಾ ಪ್ರಕರಣದ ಒಂದು ಹಂತ ಮುಗಿದಿದೆ. ಆತ ಮುಸ್ಲಿಂ ಆಗಿರುವುದರಿಂದ ತಲಾಖ್ ಕೊಡಬಹುದು. ಇಲ್ಲವೇ ಆತ ಫಿಜಾ ಪತಿಯಾಗಿರುವ ಹಾಗೆಯೆ ಮೊದಲ ಹೆಂಡತಿಯನ್ನೂ ಹೊಂದಬಲ್ಲ. ಫಿಜಾ ಕೇಸು ಹಾಕಲಾರಳು. ಹಾಕಿದರೂ ಅದು ನಿಲ್ಲಲಾರದು. ಈಕೆಗೆ ಚಾಂದ್‌ನೂ ಇಲ್ಲ ಹಿಂದೂ ಕಾನೂನಿನ ಪ್ರಕಾರ ಗಂಡ ಬಿಟ್ಟಾಕೆಗೆ ಸಿಗುವ ಪರಿಹಾರವೂ ಇಲ್ಲ.&lt;/div&gt;&lt;div&gt;ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣಗಳಿವೆ. ಹಿಂದಿನ ವಾರದ ‘ದಿ ವೀಕ್’ ಪತ್ರಿಕೆಯಲ್ಲಿ ಭಾನುತೇಜ ಎಂಬಾತ ಮಂಗಳೂರಿನಲ್ಲಿ ಹಿಂದು ಹುಡುಗಿಯರು- ಮುಸ್ಲಿಂ ಹುಡುಗರ ಜತೆ ತಿರುಗಾಡಿದರೆ ಹಿಡಿದು ಹೊಡೆಯುತ್ತಾರೆ. ಇಲ್ಲಿನ ಕಾಲೇಜು ಮಕ್ಕಳೆಲ್ಲ ಭಯಭೀತರಾಗಿದ್ದಾರೆ. ತರಗತಿಯ ಮುಸ್ಲಿಂ ಹುಡುಗರ ಬಳಿಯೂ ಮಾತನಾಡದಂತಾಗಿದ್ದಾರೆ ಎಂದೆಲ್ಲ ಅಲವತ್ತುಕೊಂಡಿದ್ದಾನೆ.&lt;/div&gt;&lt;div&gt;ಆತನ ಪ್ರಕಾರ ಮುಸ್ಲಿಂ ಹುಡುಗಿಯರು- ಹಿಂದು ಹುಡುಗರ ಜತೆ ಓಡಾಡಿದರೆ ಹಿಡಿದು ಹೊಡೆದ ಒಂದೇ ಒಂದು ಪ್ರಕರಣವೂ ಇಲ್ಲ. ಆದರೆ ಹಿಂದು ಹುಡುಗಿ- ಮುಸ್ಲಿಂ ಹುಡುಗನ ಜತೆ ಓಡಾಡಿದರೆ ಹಿಡಿದು ಹೊಡೆಯುತ್ತಾರೆ. ಇದು ಘೋರ ಅನ್ಯಾಯ. ಮಂಗಳೂರಿನಲ್ಲಿ ಸ್ವಾತಂತ್ರ್ಯವೇ ಇಲ್ಲ ಅಂತೆಲ್ಲ ಅರೆಬೆಂದ ಮನಸ್ಸಿನ ವರದಿ ಬರೆದಿದ್ದಾನೆ.&lt;/div&gt;&lt;div&gt;ಕ್ಲಾಸ್‌ಮೇಟ್ ಜತೆ ಕಾಲೇಜಿನಲ್ಲಿ ಮಾತಾಡಲಿ. ಗುಂಪಾಗಿ ಹೋಗಿ ಬೇಕಾದರೆ ಸಿನಿಮಾ ನೋಡಲಿ. ಅದು ಬಿಟ್ಟು ಸೋಮೇಶ್ವರ ಬೀಚಿನಲ್ಲಿ, ಕದ್ರಿ ಪಾರ್ಕಿನ ಪೊದೆಗಳಲ್ಲಿ, ಸಿನಿಮಾ ಟಾಕೀಸಿನ ಕತ್ತಕತ್ತಲು ಮೂಲೆಯಲ್ಲಿ ಏನು ಕೆಲಸ? ಬರೀ ಎಜುಕೇಷನ್ ಆದರೆ ಯಾರೂ ತಕರಾರು ಮಾಡುವುದಿಲ್ಲ. ಅದು ಸೆಕ್ಸ್ ಎಜುಕೇಷನ್ ಮಟ್ಟ ತಲುಪಿದಾಗ ಹೊಡೆತಗಳು ಬೀಳುತ್ತವೆ.&lt;/div&gt;&lt;div&gt;ಈತ ಮಂಗಳೂರಿನಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ಇಬ್ಬರು ಮುಸ್ಲಿಂ ಹುಡುಗರ ಹೇಳಿಕೆಯನ್ನು ಕೋಟ್ ಮಾಡಿದ್ದಾನೆ. ಅದರಲ್ಲೊಬ್ಬ ಪಾಪ ‘ರಕ್ತದಾನಕ್ಕೆಂದು’ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದನಂತೆ. ಅದನ್ನು ನೋಡಿದ ಕೇಸರಿ ಪಡೆ ಆತನನ್ನು ಹಿಡಿದು ಹೊಡೆದಿದೆ ಎಂದು ಆರೋಪಿಸಿದ್ದಾನೆ.&lt;/div&gt;&lt;div&gt;ಆತ ಹಿಂದು ಹುಡುಗಿಯರನ್ನು ರಕ್ತದಾನದ ನೆಪದಲ್ಲಿ ಕರೆದುಕೊಂಡು ಹೋಗಿ ಅವಳಿಗೆ ಬೇರೇನೋ ದಾನ ಮಾಡಿದರೆ? ಆಗ ಅವಳನ್ನು ಭಾನುತೇಜ ಮದುವೆಯಾಗುತ್ತಾನೆಯೇ? ಅವನ ಮಗನೂ ಮದುವೆಯಾಗಲಾರ. ಅವಳೊಂದಿಗೆ ಮಜಾ ಮಾಡಿದ ಮುಸ್ಲಿಂ ಹುಡುಗ ಇಸ್ಲಾಂ ಕಾನೂನಿನಂತೆ ಇನ್ನೊಬ್ಬಳು ಮದುವೆಯಾಗಬಹುದು. ಆಗ ಇವಳ ಗತಿ? ಇಸ್ಲಾಂ ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಇಲ್ಲ. ಇದು ಭಾನುತೇಜ್‌ಗೆ ಗೊತ್ತಿಲ್ಲವೆ? ಗೊತ್ತಿರುತ್ತದೆ. ಆದರೂ ಅಲ್ಪಸಂಖ್ಯಾತರ ಪರ ಅತಿಯಾದ ಕಾಳಜಿ, ಬಲಪಂಥೀಯರನ್ನು ಟೀಕಿಸಬೇಕೆಂಬ ಅನಗತ್ಯ ತೆವಲು ಅವನಿಂದ ಹೀಗೆಲ್ಲ ಬರೆಸುತ್ತದೆ.&lt;/div&gt;&lt;div&gt;ಭಾನುತೇಜ್ ಒಂದು ಸಂಗತಿ ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ ಬಜರಂಗದಳದವರು ಭಾನುತೇಜ್‌ನ ಹಾಗೆ ಒಂದೇ ದಿಕ್ಕಿನಿಂದ ಅಥವಾ ಕೇವಲ ಮೇಲ್ನೋಟಕ್ಕೆ ಕಂಡಿದ್ದನ್ನು ಮಾತ್ರ ನಂಬುವುದಿಲ್ಲ. ಇಂತಹ ಒಂದು ಜೋಡಿಯನ್ನು ಹಿಡಿದು ಹೊಡೆಯುವ ಮೊದಲು ಅವರು ಆ ಜೋಡಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿರುತ್ತಾರೆ. ಅವರು ಎಷ್ಟು ದಿನದಿಂದ ತಿರುಗಾಡುತ್ತಿದ್ದಾರೆ? ಹುಡುಗಿಯ ಹಿನ್ನೆಲೆ ಏನು? ಅದು ಕ್ಲಾಸ್‌ಮೇಟ್ ಭಾಂದವ್ಯವಾ ಅಥವಾ ಬೆಡ್‌ಮೇಟ್ ಆಗುವ ಸಾದ್ಯತೆ ಇದೆಯಾ ಎಂಬುದನ್ನೆಲ್ಲ ವಿಚಾರಿಸಿಕೊಂಡಿರುತ್ತಾರೆ. ಹಾಗಿಲ್ಲ ಅಂದುಕೊಳ್ಳಿ. ನೀವು ಹುಡುಗಿಯೊಟ್ಟಿಗೆ ಏಕಾಂತದಲ್ಲಿ ಕುಳಿತಿದ್ದಾಗ ಅಪರಿಚಿತರು ಬಂದು ನಿಮ್ಮ ಹೆಸರು ಕೇಳಿದರು ಅಂದುಕೊಳ್ಳಿ. ಹೆಸರು ಹೇಳಿದರೆ ಮುಗಿಯಿತು. ಅವರೇನೂ ಮಾಡುವುದಿಲ್ಲ. ನಿಮ್ಮದು ಬೇರೆ ಬೇರೆ ಕೋಮಾಗಿದ್ದರೆ ಮಾತ್ರ ಕಿರಿಕ್ ಮಾಡುತ್ತಾರೆ.&lt;/div&gt;&lt;div&gt;ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನ ಮರೆತಿರಲಿಕ್ಕಿಲ್ಲ. ಈ ಕೆ(ಎಫ್)ಡಿ ಸಂಘಟನೆಯ ಸಭೆಗಳಲ್ಲಿ ಒಂದು ಪ್ಯಾಂಪ್ಲೆಟ್ ಸಿಕ್ಕಿತ್ತು. ಅದರಲ್ಲಿ ೧೨-೧೩ ಪಾಯಿಂಟ್‌ಗಳನ್ನು ನೀಡಲಾಗಿತ್ತು. ಅದರಲ್ಲಿ ಹಿಂದು ಹುಡುಗಿಯರನ್ನು ಪ್ರೀತಿ ಹೆಸರಿನಲ್ಲಿ ಮರುಳು ಮಾಡಿ, ಬಸಿರು ಮಾಡಿ. ಹಿಂದು ಹುಡುಗಿಯರ ಗರ್ಭದಲ್ಲಿ ಮುಸ್ಲಿಂರ ಮಕ್ಕಳು ಹುಟ್ಟಬೇಕು. ಹಿಂದು ಗರ್ಭಿಣಿಯರು ಮುಸ್ಲಿಮರ ಆಸ್ಪತ್ರೆಗಳಿಗೆ ಬಂದರೆ ಅವರಿಗೆ ಗರ್ಭಪಾತವಾಗುವ ಔಷಧಿ ನೀಡಬೇಕು ಎಂಬೆಲ್ಲ ಸೂಚನೆಗಳಿದ್ದವು. ಕೆ(ಎಫ್)ಡಿ ಹಾಗೂ ಫೋರಂ ಫಾರ್ ಡಿಗ್ನಿಟಿ ಎಂಬ ಮರ್ಯಾದೆ ಇಲ್ಲದ ಸಂಘಟನೆಯೊಳಗೆ ಇಂತಹ ಉದ್ದೇಶಗಳಿಗಾಗಿ ಯುವಕರನ್ನು ಪ್ರೋತ್ಸಾಹಸಿಲಾಗುತ್ತಿದೆ. ಇಂತಹ ಪ್ಯಾಂಪ್ಲೆಟ್ ಓದಿದ ಯಾವ ಹಿಂದೂ ರಕ್ತ ಕುದಿಯಲಿಕ್ಕಿಲ್ಲ ಹೇಳಿ.&lt;/div&gt;&lt;div&gt;ಈ ಪ್ಯಾಂಪ್ಲೆಟ್‌ನ ವಿಷಯ ಭಾನುತೇಜ್‌ಗೆ ಗೊತ್ತಿಲ್ಲ. ನೀವು ಬೇಕಾದರೆ ಕೇಳಿನೋಡಿ. ಆತನಿಗೆ ಇದರ ಗಂಧಗಾಳಿಯೂ ಇಲ್ಲ. ಆತನಿಗೆ ಎಡಪಂಥೀಯರು, ಕೋಮು (ಅ)ಸೌಹಾರ್ದ ವೇದಿಕೆ ತೋಗಲಾಂಡಿ ನಾಯಕರು ಹೇಳಿದ್ದೇ ಸತ್ಯ. ಬಲಪಂಥೀಯರು, ಆರ್‌ಎಸ್‌ಎಸ್‌ನವರು ಏನೇ ಹೇಳಿದರೂ ಅದು ಸುಳ್ಳು. ಹಾಗೊಂದು ವೇಳೆ ಮುಸ್ಲಿಂ ಹುಡುಗರು ಹಿಂದು ಹುಡುಗಿಯರನ್ನು ಬಸಿರು ಮಾಡಿದರೆ ಮಾಡಲಿ, ಅವಳೇನು ನನ್ನ ತಂಗಿಯೇ ಎಂಬ ಮನಸ್ಥಿತಿ ಭಾನುತೇಜ್‌ನಂತಹ ಜನರದ್ದು.&lt;/div&gt;&lt;div&gt;ಮುಸ್ಲಿಂ ಹುಡುಗನನ್ನು ಮದುವೆಯಾದರೆ ಏನು ಕತೆಯಾಗುತ್ತದೆ ಎಂಬುದಕ್ಕೆ ಚಾಂದ್-ಫಿಜಾ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಖಂಡಿತ ಬೇಕಾಗಿಲ್ಲ. ಹಿಂದೂ ಹುಡುಗಿಯರು ಅಂತಹ ಕಷ್ಟಕ್ಕೆ ಸಿಲುಕುವುದು ಬೇಡ ಎಂಬುದಷ್ಟೇ ಹಿಂದು ಹುಡುಗಿ-ಮುಸ್ಲಿಂ ಹುಡುಗರನ್ನು ಹಿಡಿದು ಬಡಿಯುವವರ ಉದ್ದೇಶ. ಹಿಂದು ಹುಡುಗಿಯ ಜತೆ ಸುತ್ತಾಡುವ ಮುಸ್ಲಿಂ ಹುಡುಗನನ್ನು ಹಿಡಿದು ಹೊಡೆಯುವ ತಂಡಗಳು ಇರುವಂತೆ ಮುಸ್ಲಿಂ ಹುಡುಗಿಯ ಜತೆ ಗೆಳೆತನ ಬೆಳೆಸುವ ಹಿಂದು ಹುಡುಗರನ್ನು ಹಿಡಿದು ಹೊಡೆಯುವ ತಂಡಗಳೂ ಇವೆ. ಹಾಗೆಯೇ ಹಿಂದು ಹುಡುಗಿಯರನ್ನು ಪ್ರೀತಿಸುವ ಮತ್ತು ಕಾಮಿಸುವ ಹುಡುಗರನ್ನು ಪ್ರೋತ್ಸಾಹಿಸುವ, ಅವರಿಗೆ ಬೆಂಬಲ ನೀಡುವ ತಂಡವನ್ನು ಮುಸ್ಲಿಂರು ಕಟ್ಟಿಕೊಂಡಿದ್ದಾರೆ. ಹಿಂದು ಹುಡುಗಿಯರಷ್ಟು ಮುಸ್ಲಿಂ ಹುಡುಗಿಯರು ಸಾಮಾಜಿಕವಾಗಿ ಬೆರೆಯುವುದಿಲ್ಲ. ಮುಸ್ಲಿಂ ಹುಡುಗಿಯರನ್ನು ಕೇವಲ ಬುರ್ಖಾದಿಂದ ಗುರುತಿಸಬಹುದೇ ಹೊರತು ಮುಖದಿಂದ ಗುರುತಿಸುವುದು ಕಷ್ಟ. ಮುಖ ನೋಡದೆ ಹುಡುಗಿಯನ್ನು ಪ್ರೀತಿಸುವುದು ಹೇಗೆ ಸಾದ್ಯ? ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಹೋದರೂ ಬುರ್ಖಾದಿಂದ ಆತ ಮುಸ್ಲಿಂ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆ ಎಂಬುದು ಜಗತ್ತಿಗೆಲ್ಲ ಕಾಣುತ್ತದೆ. ಹೀಗಾಗಿ ಮುಸ್ಲಿಂ ಹುಡುಗಿ- ಹಿಂದು ಹುಡುಗನ ಸಂಬಂಧ ಬೆಳೆಯುವುದು ತೀರ ಅಪರೂಪ.&lt;/div&gt;&lt;div&gt;ಇದನ್ನೆಲ್ಲ ಭಾನುತೇಜ ಯಾಕೆ ಬರೆಯುವುದಿಲ್ಲ? ಆತನಿಗೆ ಅದು ಬೇಕಾಗಿಲ್ಲ. ಆತನಿಗೆ ಮೇಲ್ಮೇಲೆ ಕಂಡದ್ದನ್ನೇ ಪರಮಸತ್ಯವೆಂಬಂತೆ ಜಗತ್ತಿಗೆ ಸಾರಿ, ತಾನೊಬ್ಬ ದೊಡ್ಡ ಪತ್ರಕರ್ತ ಅನ್ನಿಸಿಕೊಳ್ಳುವ, 'ಪ್ರಗತಿಪರ-ಜಾತ್ಯಾತೀತ' ಪರ್ತಕರ್ತ ಎಂದು ಕರೆಸಿಕೊಳ್ಳುವ ತವಕ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-1645723576919305304?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/1645723576919305304/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=1645723576919305304' title='3 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/1645723576919305304'/><link rel='self' type='application/atom+xml' href='http://www.blogger.com/feeds/6768260273313387575/posts/default/1645723576919305304'/><link rel='alternate' type='text/html' href='http://strightforward.blogspot.com/2009/02/blog-post_27.html' title='ಮತಾಂತರ ಅವಾಂತರಕ್ಕೆ ‘ಚಾಂದ್’ಗಿಂತ ಚೆಂದದ ಕೇಸು ಬೇಕೆ?'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_xECD1BzC0a0/Saiouy6sXyI/AAAAAAAAADw/EIDsLmD7rY0/s72-c/CHAND-FIZA1.jpg' height='72' width='72'/><thr:total>3</thr:total></entry><entry><id>tag:blogger.com,1999:blog-6768260273313387575.post-4468773524323137125</id><published>2009-02-20T06:56:00.000-08:00</published><updated>2009-02-20T08:46:07.258-08:00</updated><title type='text'>ಕೋಮು ದ್ವೇಶಿ ವೇದಿಕೆ</title><content type='html'>&lt;a href="http://2.bp.blogspot.com/_xECD1BzC0a0/SZ7V2Cf95NI/AAAAAAAAADY/bgeGFoQJtrw/s1600-h/CartoonGirlwithMic.jpg"&gt;&lt;img id="BLOGGER_PHOTO_ID_5304912535449625810" style="FLOAT: left; MARGIN: 0px 10px 10px 0px; WIDTH: 256px; CURSOR: hand; HEIGHT: 172px" alt="" src="http://2.bp.blogspot.com/_xECD1BzC0a0/SZ7V2Cf95NI/AAAAAAAAADY/bgeGFoQJtrw/s320/CartoonGirlwithMic.jpg" border="0" /&gt;&lt;/a&gt;&lt;br /&gt;&lt;div&gt;ಇತ್ತೀಚಿನ ದಿನಗಳ ಪತ್ರಿಕೆಗಳಲ್ಲಿ ಈ ಸೋ ಕಾಲ್ಡ್ ಕೋಮು ಸೌಹಾರ್ದ ವೇದಿಕೆ ಯ ಮುಖ0ಡರು ನೀಡುತ್ತಿರುವ ಹೇಳಿಕೆಗಳು ಕೋಮುಗಳ ನಡುವೆ ಶಾ0ತಿಯ ವಾತಾವರಣ ಸೃಷ್ಠಿಸುವ ಬದಲು ದ್ವೇಶವನ್ನು ಹುಟ್ಟುಹಾಕುತ್ತಿದೆ. ಕೋಮು ಸೌಹಾರ್ದ ವೇದಿಕೆ ಎಂದು ಹೆಸರಿಟ್ಟು ಕೊ0ಡಿರುವ ಈ ಸ0ಘಟನೆ ರಾಜ್ಯ ದಲ್ಲಿ ಕೋಮು ಗಲಭೆಗಳು ನಡೆದಾಗ ಅಥವಾ ಹಲ್ಲೆಗಳು ನಡೆದಾಗ ಎರಡು ಕೋಮುಗಳ ನಡುವೆ ಸೌಹಾರ್ದ ವಾತಾವರಣ ಸ್ಥಾಪಿಸುವ ನಿಟ್ಟಿನಲ್ಲಿ ಈ ಸ0ಘಟನೆ ಅಥವಾ ಸ0ಘಟನೆಯ ನಾಯಕರು ಎಷ್ಟು ಪ್ರಯತ್ನ ಪಟ್ಟಿದ್ದಾರೆ? ಎಷ್ಟು ಶಾ0ತಿ ಸಭೆಗಳನ್ನು ನಡೆಸಿ ಸ್ನೇಹ ಸ0ಪರ್ಕ ಸ್ಥಾಪಿಸಿದ್ದಾರೆ?&lt;/div&gt;&lt;div&gt;ಈ ಸ0ಘಟನೆ ನಾಯಕರು ಒ0ದು ಕೋಮಿನ ಹಾಗು ನಾಯಕರ ವಿರುದ್ದ ಅಸ0ಭದ್ದ ಭಾಷೆಗಳನ್ನು ಬಳಸಿ ಉಗ್ರ ಭಾಷಣ ಬಿಗಿದು ಪ್ರಚಾರ ಗಿಟ್ಟಿಸಿಕೊ0ಡರೇ ಹೊರತು ತಮ್ಮ ಸ0ಘಟನೆಯ ಹೆಸರಿಗೆ ಅರ್ಥ ನೀಡುವ ಉದ್ದೇಶದಿ0ದ ಎರಡು ಕೋಮುಗಳ ನಾಯಕರನ್ನು ಒ0ದೆಡೆ ಕರೆಸಿ ಮಾತುಕತೆ ಈ ವರೆಗೂ ನಡೆಸಿಲ್ಲ. ಅಂತಹ ಯಾವುದೇ ಉದ್ದೇಶವೂ ಅವರಿಗಿದ್ದಂತಿಲ್ಲ. ಬರೀ ಇನ್ನೊಬ್ಬರನ್ನು ಬೈದು ತಾವು ಪ್ರಚಾರ ಗಿಟ್ಟಿಸುವುದಷ್ಟೆ ಅವರ ಪರಮೋದ್ದೇಶ.&lt;/div&gt;&lt;div&gt;ಕೇವಲ ಹೋರಾಟ ನಡೆಸುತ್ತೇವೆ ಎ0ದು ಹೇಳಿಕೆ ಕೊಟ್ಟು ತಮ್ಮ ರಾಜಕೀಯ ದ್ವೇಷವನ್ನು ಈ ಸ0ಘಟನೆಯ ನಾಯಕರು ಸಾಧಿಸುತ್ತಿದ್ದಾರೆ ಹೊರತು ಶಾ0ತಿ ಸಹಬಾಳ್ವೆಗೆ ಶ್ರಮಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಸ0ಘಟನೆಗೆ ಅರ್ಥ ಇದೆಯೆ?&lt;br /&gt;ಈ ಸ0ಘಟನೆಯ ಸೋ ಕಾಲ್ಡ್ ನಾಯಕರು ಒ0ದೆಡೆ ಪೋಲಿಸ್ ಇಲಾಖೆಯನ್ನು, ಪೋಲಿಸ್ ಅಧಿಕಾರಿಗಳನ್ನು ಭಾಷಣ ದಲ್ಲಿ ಅವರ ಎದುರೇ ಹಿಯಾಳಿಸುತ್ತಾರೆ, ಜರಿಯುತ್ತಾರೆ. ನ0ತರ ತಮ್ಮ ಜೀವಕ್ಕೆ ಅಪಾಯವಿದೆ ಎ0ದು ಪೋಲಿಸರ ರಕ್ಷಣೆಯನ್ನೆ ಕೇಳುತ್ತಾರೆ.&lt;/div&gt;&lt;div&gt;ಇದು ಯಾವ ಸಿದ್ದಾ0ತವೋ? ಅವರೇ ತಿಳಿಸಬೇಕು. ಹೀಗೆ ಹೇಳಿ ನಾನು ಪೋಲಿಸರ ಕೃತ್ಯಗಳನ್ನು ಸಮರ್ಥಿಸುತ್ತಿಲ್ಲ.&lt;/div&gt;&lt;div&gt;ಆದರೆ......&lt;/div&gt;&lt;div&gt;ಪೋಲಿಸರ ನಡವಳಿಕೆಗಳನ್ನು ವಿರೋಧಿಸುವ ಇವರು, ಅದೇ ಪೋಲಿಸರ ರಕ್ಷಣೆಯಲ್ಲಿ ವಿಶ್ವಾಸವಿಡುವುದಾದರೂ ಹೇಗೆ.&lt;br /&gt;ನಮ್ಮ ಮಾದ್ಯಮದವರು ಈ (ಅ)ಸೌಹಾರ್ದ ನಾಯಕರನ್ನು ವಿಚಾರವಾದಿಗಳು, ಪ್ರಗತಿಪರರು ಎ0ದು ಸ0ಭೋಧಿಸುತ್ತಾರೆ. ಈ ಸೋ ಕಾಲ್ಡ್ ನಾಯಕರು ಪ್ರಗತಿಗೆ ಎಷ್ಟು ಪರವಾಗಿದ್ದಾರೆ? ಹಾಗು ಯಾವ ವಿಚಾರಗಳನ್ನು ಬಿತ್ತುತ್ತಿದ್ದಾರೆ ಎ0ಬುದರ ಕುರಿತು ಮಾದ್ಯಮದವರು ಯೋಚಿಸುವ ಅಗತ್ಯ ಇದೆ.&lt;/div&gt;&lt;div&gt;ಇವರು ಹೆಸರಿಗೆ ತಕ್ಕಂತೆ ಕೋಮು ಸೌಹಾರ್ದ ಕಾಪಾಡುವ ಬದಲು, ಇರುವ ಅಲ್ಪ-ಸ್ವಲ್ಪ ಸೌಹಾರ್ದವನ್ನೂ ಕೆಡಿಸುತ್ತಿದ್ದಾರೆ. ಮನೆ ಹೊತ್ತಿ ಉರಿಯುತ್ತಿದ್ದರೆ ಅದರ ಬೆಂಕಿಯಲ್ಲೇ ಯಾರೋ ಒಬ್ಬ ಬೀಡಿ ಹಚ್ಚಿಕೊಂಡನಂತೆ. ಹಾಗೆ ಇದೆ ಈ ವೇದಿಕೆ ವರ್ತನೆ. ಒಂದು ಕೋಮಿನ ಪರ ಮಾತ್ರ ಮಾತನಾಡುವುದು ಯಾವ ಭಾಷೆಯಲ್ಲೂ ಕೋಮು ಸೌಹಾರ್ದವಾಗಲು ಸಾದ್ಯವಿಲ್ಲ. ಹಾಗಾಗಿ ಅವರು ಹೆಸರನ್ನು ಕೋಮು ದ್ವೇಷಿ ವೇದಿಕೆ ಅಂತ ಬದಲಾಯಿಸಿಕೊಂಡರೆ, ಅವರ ವರ್ತನೆಗೂ, ಸಂಘಟನೆ ಹೆಸರಿಗೂ ಹೊಂದಾಣಿಕೆಯಾಗುತ್ತದೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-4468773524323137125?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/4468773524323137125/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=4468773524323137125' title='2 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/4468773524323137125'/><link rel='self' type='application/atom+xml' href='http://www.blogger.com/feeds/6768260273313387575/posts/default/4468773524323137125'/><link rel='alternate' type='text/html' href='http://strightforward.blogspot.com/2009/02/blog-post_20.html' title='ಕೋಮು ದ್ವೇಶಿ ವೇದಿಕೆ'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_xECD1BzC0a0/SZ7V2Cf95NI/AAAAAAAAADY/bgeGFoQJtrw/s72-c/CartoonGirlwithMic.jpg' height='72' width='72'/><thr:total>2</thr:total></entry><entry><id>tag:blogger.com,1999:blog-6768260273313387575.post-253589844570138356</id><published>2009-02-14T00:05:00.000-08:00</published><updated>2009-02-14T02:15:07.842-08:00</updated><category scheme='http://www.blogger.com/atom/ns#' term='sisters'/><category scheme='http://www.blogger.com/atom/ns#' term='valentine day wish'/><title type='text'>ನೂರಾರು ಅಶ್ವಿನಿಯರಿಗೆ...ಅಕ್ಕರೆಯಿಂದ...</title><content type='html'>&lt;a href="http://3.bp.blogspot.com/_xECD1BzC0a0/SZaY1FDeHkI/AAAAAAAAACE/ksPPAm3TYMM/s1600-h/1173932603xZ7Qhz.jpg"&gt;&lt;img id="BLOGGER_PHOTO_ID_5302593648932560450" style="FLOAT: left; MARGIN: 0px 10px 10px 0px; WIDTH: 274px; CURSOR: hand; HEIGHT: 320px" alt="" src="http://3.bp.blogspot.com/_xECD1BzC0a0/SZaY1FDeHkI/AAAAAAAAACE/ksPPAm3TYMM/s320/1173932603xZ7Qhz.jpg" border="0" /&gt;&lt;/a&gt;&lt;span style="font-size:130%;"&gt;&lt;strong&gt;ನಮ್ಮ&lt;/strong&gt; ತಂಗಿಯರೇ, &lt;/span&gt;&lt;br /&gt;&lt;span style="font-size:130%;"&gt;ನಮ್ಮ ಮೆಟ್ರೋಗಳ ಮೂಲೆಯ ಗುಬ್ಬಚ್ಚಿ ಗೂಡುಗಳಲ್ಲಿ ಅರಳುವ, ಇನ್ನೂ ಬೆಚ್ಚನೆ ಕನಸು ಕಾಣುತ್ತಿರುವ ಅಸಂಖ್ಯ ಅಶ್ವಿನಿಯರೇ...&lt;br /&gt;&lt;/span&gt;&lt;br /&gt;&lt;span style="font-size:130%;"&gt;ಇಂದು ಪ್ರೇಮಿಗಳ ದಿನವಂತೆ...ಪೇಪರುಗಳಲ್ಲಿ ಟಿವಿಗಳಲ್ಲಿ ಅದರದ್ದೇ ಸುದ್ದಿ...ಯಾರೋ ಮುತಾಲಿಕ್ ಪ್ರೇಮಿಯರು ಅಸಭ್ಯ ವರ್ತಿಸಿದರೆ ತಾಳಿ ಕಟ್ಟಿಸುತ್ತಾನಂತೆ...ಇನ್ಯಾರೋ ತೆಹಲ್ಕಾದ ಸೂಸಾನ್ ಎಂಬಾಕೆ ದೇಶದೆಲ್ಲೆಡೆ ರಾಮಸೇನೆಯವರಿಗೆ ಚಡ್ಡಿ ಕಳಿಸುತ್ತಾರಂತೆ...&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ನೋಡ್ತೀರಲ್ಲ...ಇವೇ ಇಂದು ಸುದ್ದಿಯಾಗ್ತಿರೋದು...ನಮಗ್ಗೊತ್ತು...ಪಬ್ಬುಗಳಲ್ಲಿ ತೂರಾಡುವ ಹುಡುಗ ಹುಡುಗಿಯರನ್ನು ನೋಡುವಾಗ ನಿಮಗೂ ಆ ಬಣ್ಣದ ಬದುಕು ಇಷ್ಟವಾಗಬಹುದು. ಬೇಡ್ರಮ್ಮ....ಅಣ್ಣಂದಿರಾಗಿ ಹೇಳುತ್ತೇವೆ...ನಿಮಗೆ ಸ್ವಾತಂತ್ರ್ಯ ಇದೆ ಗೊತ್ತು...ಆದರೆ 'ಅಂತಹ' ಸ್ವಾತಂತ್ರ್ಯದಿಂದ ಯಾರೂ ಉದ್ಧಾರವಾಗಲ್ಲ, ನೀವೂ ಅಲ್ಲ, ಪಬ್ಬಿನವರೂ, ಅಲ್ಲಿಗೆ ಬರುವ ಹುಡುಗರೂ ಇರಬಹುದೇನೋ.&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ಮೇಲುವರ್ಗದವರಿಗೆ ಇವೆಲ್ಲ ಸಹಿಸುವುದು ಕಷ್ಟ...ಅದರಲ್ಲೂ ಮಹಿಳೆಯರಿಗೆ, ಇಲೈಟ್ ಸೊಸೈಟಿಯವರಿಗೆ, ಪೇಜ್-3ಗಳಿಗೆ ನಮ್ಮ ಮಹಿಳಾ ಆಯೋಗಗಳು, ರಾಷ್ಟ್ರೀಯ ಮಾಧ್ಯಮಗಳು ನೆರವಾಗುತ್ತವೆ. ಎಂತಹ ಕಪಿಚೇಷ್ಟೆ ಮಾಡಿದರೂ ಇಲ್ಲಿ ಮಾರಣಹೋಮ ನಡೆದಿದೆ ಎಂಬಷ್ಟು ಪರಿಣಾಮಕಾರಿಯಾಗಿ ವರದಿ (?) ಬಿತ್ತರಗೊಳ್ಳುತ್ತದೆ.&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ನಿಮ್ಮ ಕೋಮಲ ಹೃದಯಗಳು ಕಲುಷಿತಗೊಳ್ಳದಿರಿ..ನಮ್ಮ ಸಮಾಜದ ಕಹಿಸತ್ಯಗಳು ನಿಮಗೆ ಗೊತ್ತಾಗಬಾರದು ಎನ್ನಲಾರೆವು..ಅವೆಲ್ಲವನ್ನೂ ನೀವು ಸಾಕ್ಷೀಕರಿಸಿಕೊಂಡರೆಸಾಕು. ವಿಷಕಂಠರಾಗಲು ಇಂದು ಈಶ್ವರರಾರೂ ಇಲ್ಲಿಲ್ಲ. ವಿಷಜಂತುಗಳು ಸಾಕಷ್ಟು ನಿಮ್ಮಂಥವರು ಮೈಮರೆಯುವುದಕ್ಕೇ ಕಾಯುತ್ತಿರುತ್ತವೆ. ಸ್ವಚ್ಛಂದ ಪಕ್ಷಿಗಳನ್ನು ಹಿಡಿದು ತಿನ್ನುವ ಜಂತುಗಳಿಗೂ ಇಂದು ಪೋಷಕರಿದ್ದಾರೆ. &lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ಮೊನ್ನೆ ಮೊನ್ನೆ ಜೀವ ಕಳೆದುಕೊಂಡ ಮೂಲ್ಕಿಯ ಆ ಅಶ್ವಿನಿಯೇ ನಮಗೆ ನಿದರ್ಶನವಾಗಬೇಕು. ಪುತ್ತೂರಿನ ಸೌಮ್ಯಭಟ್ ಹಳೆಯ ನಿದರ್ಶನವಾದವಳು. ಇಂದು ತನ್ನದನ್ನು ಕಳೆದುಕೊಂಡು ಸಮಾಜದ ದೂಷಣೆಗೆ ಬೆದರಿ ಜೀವಕಳೆದುಕೊಂಡಿದ್ದಾಳೆ ಆ 15ರ ಪೋರಿ...ಕಣ್ಣುಗಳಲ್ಲಿದ್ದ ಅಪಾರ ಕನಸುಗಳೆಲ್ಲ ಸಾಕಾರಗೊಳ್ಳಲು ವಿಷಜಂತುಗಳು ಬಿಡಲಿಲ್ಲ...ಆದ ಘಟನೆಯನ್ನೇ ಬೇರೆ ರೀತಿಯಲ್ಲಿ ಚಿತ್ರಿಸಿ ಸಮಾಜದ ದಿಕ್ಕುತಪ್ಪಿಸಲು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭಗಳೂ ಕಾತರಗೊಂಡಿವೆ. ಬಾಲೆಯೊಬ್ಬಳ ಸಾವಿನ ಮನೆಯಲ್ಲೂ ಹೋಗಿ ಮೈಕ್ ಹಿಡಿದು ರಾಜಕೀಯ ಮಾತಾಡಲು ಟಿವಿ ಚಾನೆಲೊಂದು ಹೋಗಿ ಉಗಿಸಿಕೊಂಡು ಬಂದಿದೆ. ಸತ್ತವಳು ಹೋಗಲಿ, ಆರೋಪಿಗೆ ಹೊಡೆದರೆ ನೋವಾಗುತ್ತದೆ ಪಾಪ...ಎಂದು ಮಾತನಾಡುವವರೇ ಇಲ್ಲಿ ಜಾಸ್ತಿ!&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಸೋದರಿಯರೇ...ಎಲ್ಲಾದ್ರೂ ಕೇಳಿದ್ದೀರಾ? &lt;/span&gt;&lt;br /&gt;&lt;span style="font-size:130%;"&gt;ಆ ಅಶ್ವಿನಿಯ ತಂದೆ ಆಕೆಯನ್ನು ಬೈದಿದ್ದರಿಂದಲೇ ಆಕೆ ಸತ್ತು ಹೋಗಿದ್ದಾಳೆ ಎಂದು ನಮ್ಮಲ್ಲಿ ಛೀಮಾರಿ ಹಾಕುವವರಿದ್ದಾರೆ, ಪಬ್ಬಲ್ಲಿ ನಾಲ್ಕು ಏಟು ತಿಂದ ಹುಡುಗಿಯರಿಗೆ ಈಗಲೂ ಬೆಂಗಾವಲು ಪಡೆಯಿದೆ. ಮಂಗಳೂರು ಅದಕ್ಕಾಗಿಯೇ ತಾಲಿಬಾನ್ ಆಗಿದೆ, ನಾಲ್ಕಾರು ವಿಚಾರಣೆಗಳು ನಡೆದಿವೆ....ಇದುವರೆಗೆ ಅಶ್ವಿನಿಗಾಗಿ ನಾಲ್ಕು ಹನಿ ಕಣ್ಣೀರಾದರೂ ಬಿತ್ತೇ ನಮ್ಮ ಸಮಾಜದಿಂದ...ಇಲ್ಲ...ಬೀಳಲಾರದು...ಮೇಲ್ವರ್ಗದವರ ನೋವಿಗೆ ಮಾತ್ರ ಕಣ್ಣೀರಿನ ಮೀಸಲಾತಿ ಇದೆ...&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;ಇನ್ನಾದರೂ ಅರ್ಥ ಮಾಡಿಕೊಳ್ಳಿ...ನಿಮ್ಮ ಕನಸಿನಲ್ಲೂ ಒಂದು ಮಿತಿಯಿರಲಿ...ಸ್ವಾತಂತ್ರ್ಯವಿರಲಿ, ನಿಮ್ಮ ಮೇಲೆ ನಿಮಗೆ ಒಂದು ಕಣ್ಣಿರಲಿ...ಗಡಿಬಿಡಿ...ಹೊಟ್ಟೆಪಾಡು ಇದರ ನಡುವೆ ನಿಮ್ಮ ಹೆತ್ತವರಿಗೆ ಸದಾ ನಿಮ್ಮ ಮೇಲೆ ಕಣ್ಣಿಡಲಾಗದು...ಹದ್ದುಗಳು, ಕಾಗೆಗಳು ಹರಿದುಮುಕ್ಕುವುದಕ್ಕೆ ಸಿದ್ಧವಾಗಿವೆ....ಎಚ್ಚರವಾಗಿರಿ...&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;strong&gt;&lt;span style="font-size:130%;color:#ff99ff;"&gt;ಹ್ಯಾವ್ ಎ ಸೇಫ್ ಹ್ಯಾಪಿ ವ್ಯಾಲಂಟೈನ್ಸ್ ಡೇ..&lt;/span&gt;&lt;/strong&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಹೆಸರಿಲ್ಲದ....ಆದರೆ ನೇರ ಪ್ರಾಮಾಣಿಕ ನುಡಿಯ ಅಣ್ಣಂದಿರ ಆಶೀರ್ವಾದಗಳು ನಿಮ್ಮ ಮುಂಗುರಳ ಮೇಲಿವೆ.......ಎಲೆಗಳ ಮೇಲಿನ ಇಬ್ಬನಿಗಳಂತೆ...&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-253589844570138356?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/253589844570138356/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=253589844570138356' title='8 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/253589844570138356'/><link rel='self' type='application/atom+xml' href='http://www.blogger.com/feeds/6768260273313387575/posts/default/253589844570138356'/><link rel='alternate' type='text/html' href='http://strightforward.blogspot.com/2009/02/blog-post.html' title='ನೂರಾರು ಅಶ್ವಿನಿಯರಿಗೆ...ಅಕ್ಕರೆಯಿಂದ...'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_xECD1BzC0a0/SZaY1FDeHkI/AAAAAAAAACE/ksPPAm3TYMM/s72-c/1173932603xZ7Qhz.jpg' height='72' width='72'/><thr:total>8</thr:total></entry><entry><id>tag:blogger.com,1999:blog-6768260273313387575.post-7865384631500295820</id><published>2009-01-27T04:01:00.000-08:00</published><updated>2009-02-14T02:44:39.942-08:00</updated><category scheme='http://www.blogger.com/atom/ns#' term='ಕರೆ'/><category scheme='http://www.blogger.com/atom/ns#' term='ಮನವಿ'/><title type='text'>ನಿದ್ದೆಯಿಂದ ಎದ್ದವರು ಪ್ರಚಾರ ಕಂಠಕರು</title><content type='html'>&lt;a href="http://3.bp.blogspot.com/_xECD1BzC0a0/SYCA3VzvBUI/AAAAAAAAAB4/sxdTcjOnCxg/s1600-h/hh.bmp"&gt;&lt;img id="BLOGGER_PHOTO_ID_5296374850022999362" style="FLOAT: left; MARGIN: 0px 10px 10px 0px; WIDTH: 170px; CURSOR: hand; HEIGHT: 103px" alt="" src="http://3.bp.blogspot.com/_xECD1BzC0a0/SYCA3VzvBUI/AAAAAAAAAB4/sxdTcjOnCxg/s320/hh.bmp" border="0" /&gt;&lt;/a&gt;&lt;br /&gt;&lt;span style="font-size:130%;"&gt;ಮಂಗಳೂರಿನಲ್ಲಿ ಕಳೆದ ಶನಿವಾರ ನದೆದ ಪಬ್ ಮೇಲೆ ದಾಳಿ ಹಾಗು ಯುವತಿಯರ ಮೇಲೆ ಅಮಾನುಷ ಹಲ್ಲೆ ಪ್ರಕರಣ ಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಅಮಾನುಷ ಘಟನೆಯನ್ನು ಖಂಡಿಸಲೇ ಬೇಕಾಗಿದೆ. ಕುಡಿತ ,ಅಶ್ಲೀಲ ನೃತ್ಯ ನಮ್ಮ ಸಂಸ್ಕೃತಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳೊಣ. ಆದರೆ ಹೆಣ್ಣನ್ನು ಅಮಾನುಷವಾಗಿ ಧಳಿಸುವುದು ನಮ್ಮ ಸಂಸ್ಕೃತಿ ಯೇ?. ಹೆಣ್ಣಿಗೆ ದೇವಿಯ ಸ್ಥಾನ ನೀಡಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ಹಲ್ಲೆಯನ್ನು ಕಠೋರವಾಗಿ ಖಂಡಿಸಲೇಬೇಕಾಗಿದೆ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಹೆಸರನ್ನೆ ಇಟ್ಟು ಕೊಂಡಿರುವ ಸಂಘಟನೆಯ ಈ ವರ್ತನೆ ಶ್ರೀ ರಾಮ ಚಂದ್ರನಿಗೆ ಮಾಡಿರುವ ಅಪಚಾರವೇ ಸರಿ. ಈ ಹಲ್ಲೆಯನ್ನು ಸಂಘಟನೆಯ ಮುಖಂಡರು ಸಮರ್ಥಿಸುತ್ತಿರುವುದು ಅನಾರೋಗ್ಯಕರ. ಸಂಸ್ಕೃತಿಯ ರಕ್ಷಕರು ಎಂದು ಹೇಳಿಕೂಳ್ಳುತ್ತಿರುವವರು ಮೊದಲು ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದು ಕೊಳ್ಳಬೇಕಾಗಿದೆ.&lt;br /&gt;ಆದರೆ ಈ ನಡುವೆ ಈ ಘಟನೆಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಹವಣಿಸುತ್ತಿರುವ ರೀತಿ ಮಾತ್ರ ಭಯಾನಕ.&lt;/span&gt;&lt;br /&gt;&lt;span style="font-size:130%;"&gt;ಹೆಣ್ಣು ಈ ನಾಡಿನಲ್ಲಿ ಅಸುರಕ್ಷಿತ ಎಂದು ಬಿಂಬಿಸಹೊರಡಿರುವುದು ಖೇದಕರ. ವಿವಿಧ ಪಕ್ಷಗಳ ಮುಖಂಡರುಗಳು ಘಟನೆಗೆ ಉಪ್ಪು ಖಾರಾ ಹಾಕಿ ಹೇಳಿಕೆ ನೀಡುತ್ತಿದ್ದಾರೆ. ಈ ಪ್ರದೇಶದ ವಾಸ್ತವವನ್ನೇ ಆರಿಯದ ಈ ರಾಜಕೀಯ ಮುಖಂಡರು ಕೇವಲ ಘಟನೆ ಸಂಭವಿಸಿದಾಗ ಮಾತ್ರ ರಾಜಕೀಯ ಲಾಭ ಪಡೆಯಲು ದೌಡಾಯಿಸುತ್ತಾರೆ. ಸ್ಥಳೀಯ ನಾಯಕರೂ ಹೌದು ಬಸವಾ ಹೌದು ಎಂದು ತಲೆಯಾಡಿಸುತ್ತಾರೆ. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಇದರಿಂದ ಕೆಲವು ಮಾಧ್ಯಮಗಳು ಹೊರತಾಗಿಲ್ಲ. ಅದರಲ್ಲೂ ಸೊ- ಕಾಲ್ಡ್ ರಾಷ್ಡ್ರೀಯ ಚಾನಲ್ ಗಳು ಮಂಗಳೂರನ್ನು ಬಿಂಬಿಸುತ್ತಿರುವ ರೀತಿ ಮಾತ್ರ ಭಯಾನಕವಾಗಿದ್ದು ಮುಂಬರುವ ದಿನಗಳಲ್ಲಿ ಮಂಗಳೂರಿಗೆ ಯಾರು ಕಾಲಿಡದ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ತುಳುವರಲ್ಲಿ ಮನೆ ಮಾಡಿದೆ. ಸಾ0ಸ್ಕೃತಿಕವಾಗಿ ಇಡಿ ವಿಶ್ವಕ್ಕೆ ತೆರೆದುಕೊ0ಡಿದ್ದ ಈ ಮ0ಗಳೂರು ಇ0ದು ರಾಷ್ಡ್ರೀಯ ಚಾನೆಲ್ ಘಟನೆಗಳ ಅತಿರ0ಜಿತ ಪ್ರಚಾರದ ಫಲವಾಗಿ ಅಸ0ಸ್ಕೃತರ ನಾಡಾಗಿ ಬಿ0ಬಿತವಾಗಿದೆ. ಅತೀ ಕ್ರೂರ ತಾಲಿಬಾನಿಗಳ ನಾಡಾಗಿ ವಿಶ್ವಕ್ಕೆ ಪರಿಚಯಿಸಿದೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೊನ್ನೆ ನಡೆದ ಘಟನೆ ಖಂಡಿಸಿ ಮಹಿಳಾ ಸಂಘಟನೆಗಳು ಈಗ ಎಚ್ಚೆತ್ತು ಕೊಂಡಿವೆ. ಈ ಘಟನೆಯ ಮೂಲಕ ಪ್ರಚಾರ ಪಡೆಯಲು ಕೆಲವು ಮಹಿಳಾ ಮಣಿಯರು ಮು0ದಾಗಿದ್ದಾರೆ. ಉರಿಯುತ್ತಿರುವ ಬೆ0ಕಿಯಲ್ಲಿ ಬೇಳೆ ಬೇಯಿಸಿ ಕೊಳ್ಳಲು ಕೆಲವು ಸೊ-ಕಾಲ್ಡ್ ಮಹಿಳಾ ಪ್ರಗತಿ ಪರ ಮುಖ0ಡರು ಮು0ದಾಗಿರುವುದು ದುರಂತ.  &lt;/span&gt;&lt;br /&gt;&lt;span style="font-size:130%;"&gt;ಈ ಮಹಿಳಾ ಪ್ರಗತಿಪರರಿಗೆ ಕೇಳ ಬಯಸುವ ಪ್ರಶ್ನೆ ಗಳು ....&lt;/span&gt;&lt;br /&gt;&lt;ul&gt;&lt;li&gt;&lt;span style="font-size:130%;"&gt; ಇತ್ತಿಚಿನ ಕೆಲವು ದಿನ ಗಳಿ0ದ ಯುವತಿಯರ ಮೇಲೆ ಹಲವಾರು ಹಲ್ಲೆಗಳು ನಡೆದ್ದಿದ್ದು ಆ ಸಮಯದಲ್ಲಿ ಈ ಮಹಿಳಾ ಮಣಿಗಳು ಎಲ್ಲಿ ಭೂಗತರಾಗಿದ್ದರು?&lt;/span&gt;&lt;/li&gt;&lt;li&gt;&lt;span style="font-size:130%;"&gt;ವಾರದ ಹಿ0ದೆ ಮ0ಗಳೂರು ಹೊರವಲಯದ ಕಣ್ಣೂರು ಎ0ಬಲ್ಲಿ ಒಬ್ಬಳು ಯುವತಿ ಸೇರಿದ0ತೆ ಒಟ್ಟು ಮೂವರು ಹುಡುಗಿಯರು ಸ0ಶಯಾಸ್ಪದ ರೀತಿಯಲ್ಲಿ ಬೆ0ಕಿಗೆ ಆಹುತಿ ಯಾದಾಗ ಈ ಮಹಿಳಾ ಮಣಿಗಳು ಏಕೆ ದ್ವನಿ ಎತ್ತಿಲ್ಲ?&lt;/span&gt;&lt;/li&gt;&lt;li&gt;&lt;span style="font-size:130%;"&gt; ಇತ್ತಿಚೆಗೆ ಸುರತ್ಕಲ್ ,ಕಾಟಿಪಳ್ಳ ದಲ್ಲಿ ಹಿ0ಸಾಚಾರ ಸಂಭವಿಸಿದಾಗ ಯುವಕರ ತ0ಡ ಮಹಿಳೆಯೊಬ್ಬಳು ಧರಿಸಿದ ವಸ್ತ್ರಹರಿದು ಹಲ್ಲೆ ನಡೆಸಿದಾಗ ಏಕೆ ಪ್ರತಿಭಟನೆಗೆ ಇಳಿಯಲಿಲ್ಲ?&lt;/span&gt;&lt;/li&gt;&lt;/ul&gt;&lt;p&gt;&lt;span style="font-size:130%;"&gt;ಈಗ ರಾಷ್ಟ್ರೀಯ ಚಾನಲ್ ಗಳಲ್ಲಿ ಪಬ್ ಹಲ್ಲೆ ಪ್ರಕರಣ ನಿರಂತರ ಪ್ರಸಾರ ವಾದಾಗ ಈ ಮಹಿಳಾ ಸ್ವಾತ0ತ್ರ್ಯ ರಕ್ಷರಿಗೆ ಪ್ರಚಾರ ಪಡೆಯಲು ಜ್ಞಾನೋದಯವಾಗಿದೆ ಅನಿಸುತ್ತಿದೆ. ಈಗ ಮಹಿಳೆಯರ ಸ್ವಾತ0ತ್ರ್ಯದ ಬಗ್ಗೆ ,ಹಕ್ಕಿನ ಬಗ್ಗೆ, ದೌರ್ಜನ್ಯದ ಬಗ್ಗೆ ದ್ವನಿ ಎತ್ತಲು ಮು0ದಾಗಿದ್ದಾರೆ. ಇನ್ನು ಈ ರಾಷ್ಟ್ರೀಯ ಚಾನಲ್ ಗಳು, ಇಷ್ಟು ದಿನಗಳವರೆಗೆ ಈ ರೀತಿಯ ಹಲ್ಲೆಗಳ ಬಗ್ಗೆ ವರದಿ ಯಾಗುತ್ತಿದ್ದಾಗ ಮ0ಗಳೂರಿನಾಚೆ ಯಾಕೆ ತಿರುಗಿ ನೋಡಿಲ್ಲ ಎ0ಬ ಪ್ರಶ್ನೆ ಕಾಡದಿರದು. ಇದೆಲ್ಲಾ ನೋಡಿದರೆ ರಾಜಕೀಯ ಹಿತಾಸಕ್ತಿಯ ಕುರುಹುಗಳು ಕಾಣಿಸುತ್ತಿವೆ.&lt;br /&gt;ನಮ್ಮ ಹಿ0ದೂ ಸ0ಸ್ಕೃತಿಯ ಹರಿಕಾರರು ಎ0ದು ಹೇಳಿತಿರುಗುವ ಸ0ಘಟನೆಗಳು ಒ0ದು ವಿಷಯ ತಿಳಿಯಬೇಕು ಯಾವುದನ್ನು ಹೊಡೆದು ಬಡಿದು ಸರಿಪಡಿಸಲು ಸಾದ್ಯವಿಲ್ಲ. ನಮ್ಮ ಸ0ಸ್ಕೃತಿಯ ಬಗ್ಗೆ ತಿಳಿ ಹೇಳ ಬೇಕಾದರೆ ಪ್ರೀತಿಯಿ0ದ ಹೇಳಿ. ಶಾಲಾ ಕಾಲೇಜುಗಳಿಗೆ ತೆರಳಿ ದೇಶದ ಸ0ಸ್ಕೃತಿ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. ನಿಧಾನವಾಗಿಯಾದರೂ ಅದು ಪರಿಣಾಮ ಕಾರಿಯಾಗಲಿದೆ. ದೇಶದ ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ ಅದಕ್ಕೆ ಹಿ0ಸಾಚಾರವೇ ಮಾರ್ಗೋಪಾಯವಲ್ಲ. ನಮ್ಮ ದೃಷ್ಟಿಯಲ್ಲಿ ಸರಿ ಎ0ದೆನಿಸಿದ್ದೆಲ್ಲ ಎಲ್ಲರಿಗೂ ಸರಿ ಎನಿಸಬೇಕೆ0ದಿಲ್ಲ. ನಮಗೆ ತಪ್ಪು ಎನಿಸಿದ ಮಾತ್ರಕ್ಕೆ ಹಿ0ಸಾ ಮಾರ್ಗ ಸರಿಯೇ? ಇದನ್ನು ಸ0ಘಟನೆಗಳು ಯೋಚಿಸ ಬೇಕು. ಮೊದಲು ಸ0ಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ. ಅದನ್ನು ಸಹನೆ, ಪ್ರೀತಿ ಯಿ0ದ ಹೇಳಬಹುದಲ್ಲವೆ. ಪಾಶ್ಚಾತ್ಯ ಸ0ಸ್ಕೃತಿಯತ್ತ ವಾಲುತ್ತಿರವವರನ್ನು ಅಹಿಂಸಾ ಮಾರ್ಗದ ಮೂಲಕ ಅಡ್ಡಿಪಡಿಸಬಹುದಲ್ಲವೆ. ಅದನ್ನು ಬಿಟ್ಟು ಹಿ0ಸೆಯನ್ನು ಬೆ0ಬಲಿಸುವುದು ಎಷ್ಟು ಸರಿ ಎ0ಬುದನ್ನು ಯೋಚಿಸ ಬೇಕಾಗಿದೆ.&lt;br /&gt;ಎಡಪ0ಥೀಯರು ತಮ್ಮನ್ನು ಲೆಫ್ಟೀಸ್ಟ್ ಎ0ದು ಹೇಳಿಕೊಳ್ಳುವ ತಾವು ಸ್ವತಹ ಕ0ಡುಕೊ0ಡ ತತ್ವ ಸಿದ್ದಾ0ತಗಳ ಗತ್ತಿನಿ0ದ ಇ0ತಹ ವಿಷಯ ಗಳಲ್ಲಿ ಉರಿಯುತ್ತಿರುವ ಬೆ0ಕಿಗೆ ತುಪ್ಪ ಸುರಿದು ಪ್ರಚಾರ ಗಿಟ್ಟಿಸುವ ಯತ್ನ ಕೈಬಿಡಬೇಕು. ತಮ್ಮ ವಯಕ್ತಿಕ ದ್ವೇಷ ವನ್ನು ಇ0ತಹ ಸ0ಕೀರ್ಣ ವಿಷಯಗಳಲ್ಲಿ ತೋರಿಸದೇ ಸಮಾಜದ ಜವಾಬ್ದಾರಿ ನಾಗರಿಕರಂತೆ ವರ್ತಿಸುವುದು ಒಳಿತು. ಇಲ್ಲಿ ಲೆಫ್ಟೀಸ್ಟ್ ತತ್ವಗಳಿಗೆ ಜೋತು ಬಿದ್ದು ತಮ್ಮ ಎಡಪಂಥೀಯ ಯೋಚನೆಗಳನ್ನು  ಓದುಗರಿಗೆ ಉಣಬಡಿಸುವ ಪತ್ರಕರ್ತರೂ ಆಲೋಚಿಸಬೇಕು. ಸಮಾಜದ ಹಿತವನ್ನು ದೃಷ್ಟಿಯಲ್ಲಿಟ್ಟು ಮಾಧ್ಯಮಗಳು ಕಾರ್ಯನಿರ್ವಹಿಸಬೇಕೆ ಹೊರತು ತಮ್ಮ ಬ್ರೇಕಿ0ಗ್ ಸುದ್ದಿಗಳಿಗಾಗಿ ಅಥವಾ ತಮ್ಮ ಎಡಪಂಥೀಯ ವೈರುತ್ಯ ನಿಲುವುಗಳ ಪ್ರಚಾರಕ್ಕಾಗಿ ಅಲ್ಲ .ಇದು ಮಾದ್ಯಮಗಳ ಬೆಳವಣಿಗೆಗೂ ಒಳಿತು ಅಂತೆಯೇ ಸಮಾಜದ ಸ್ವಾಸ್ಥ್ಯಕ್ಕೂ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಈ ನಡುವೆ ಕೋಮು ಸೌಹಾರ್ದ ವೇದಿಕೆ ಎ0ದು ಹೆಸರಿಟ್ಟು ಕೊಂಡ ಸ0ಘಟನೆ ಕೋಮುಗಳ ನಡುವೆ ಸೌಹಾರ್ದ ನೆಲೆಸುವ ನಿಟ್ಟಿನಲ್ಲಿ ಶ್ರಮಿಸ ಬೇಕೆ ಹೊರತು ಅವುಗಳ ನಡುವೆ ವೈಮನಸಲ್ಲ. &lt;/span&gt;&lt;/p&gt;&lt;span style="font-size:130%;"&gt;ಮೇರಾ ಭಾರತ್ ಮಹಾನ್.&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6768260273313387575-7865384631500295820?l=strightforward.blogspot.com' alt='' /&gt;&lt;/div&gt;</content><link rel='replies' type='application/atom+xml' href='http://strightforward.blogspot.com/feeds/7865384631500295820/comments/default' title='Post Comments'/><link rel='replies' type='text/html' href='http://www.blogger.com/comment.g?blogID=6768260273313387575&amp;postID=7865384631500295820' title='7 Comments'/><link rel='edit' type='application/atom+xml' href='http://www.blogger.com/feeds/6768260273313387575/posts/default/7865384631500295820'/><link rel='self' type='application/atom+xml' href='http://www.blogger.com/feeds/6768260273313387575/posts/default/7865384631500295820'/><link rel='alternate' type='text/html' href='http://strightforward.blogspot.com/2009/01/blog-post.html' title='ನಿದ್ದೆಯಿಂದ ಎದ್ದವರು ಪ್ರಚಾರ ಕಂಠಕರು'/><author><name>Mediapepper</name><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='http://1.bp.blogspot.com/-Sr2grBISgZA/TktJsVfa8II/AAAAAAAAAJ0/Yj7xBzygcsc/s220/1720492.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_xECD1BzC0a0/SYCA3VzvBUI/AAAAAAAAAB4/sxdTcjOnCxg/s72-c/hh.bmp' height='72' width='72'/><thr:total>7</thr:total></entry></feed>
