Friday, May 13, 2011

ಕನ್ನಡ ಚಾನೆಲ್ ಸಮರ ನಡೆಯಲಿದೆ ನಿರಂತರ

ಗೋಕಾಕದ ಗೆಳೆಯ ಮಾಜಿ ಸಚಿವ ಸತೀಶ್ ಜಾರಕಿ ಹೋಳಿ ಆರಂಭಿಸಿದ ಸಮಯ ಟಿವಿ ಮಾರಾಟ ಆಗಿರುವುದು ಹಳೆ ಸುದ್ದಿ. ಹೊಸ ಸಮಾಚಾರ ಎಂದರೆ ಸಮಯ ಟಿವಿ ಟಿ ಅರ ಪಿ ಜಂಪ್ ಆಗಿದೆ. ಇದು ರೆಸ್ಟ್ ಆಫ ಕರ್ನಾಟಕ ದಲ್ಲಿ ಸಮಯ ಟಿವಿ ಸುವರ್ಣ ನ್ಯೂಸ್ 24x7 ಹಿಂದೆ ಹಾಕಿದೆ. ಟಿಆರ್ ಪಿ ಗೆ ಬೆಂಗಳೂರು ಪರಮುಖ ಕೇಂದ್ರ. ಆದರೆ ಅಸ್ತೆ ಪ್ರಮುಖ ಕೇಂದ್ರ ಗ್ರಾಮೀಣ ಕರ್ನಾಟಕ ಅಥವಾ ಜಿಲ್ಲ ಕೇಂದ್ರಗಳು. ಟಿಆರ್ಪಿ ಗೆ ಮೈಸೂರು , ಮಂಗಳೂರು, ಧಾರವಾಡ, ರಾಯಚೂರು, ಬೆಳಗಾವಿ, ಗುಲಬರ್ಗ,ಹಾಸನ,ಶಿವಮೊಗ್ಗ ಪ್ರಮುಖ ಅಳತೆ ಕೇಂದ್ರಗಳು.

ಸುವರ್ಣ ನ್ಯೂಸ್ ಇದೊಂದು ಹಿನ್ನಡೆ. ಕ್ಯಾಪ್ಟನ್ ರಂಗಣ್ಣ ಬಿಟ್ಟ ಅನಂತರ ಟಿವಿ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಅನಂತರ ರಾಜಕೀಯ ವಿಭಾಗದ ವರದಿಗಾರಾದ ಸುಭಾಷ್ ಹುಗಾರ್ ಮತ್ತು ರವಿರಾಜ ವಳಲಂಬೆ ರಾಜಿನಾಮೆ ನೀಡಿದ್ದಾರೆ. ಅವರೊಂದಿಗೆ ಕೀರ್ತಿ ಶಂಕರಘಟ್ಟ ಎಂಬ ಹುಡುಗ ಕೂಡ ಸುವರ್ಣ ಬಿಟ್ಟಿದ್ದಾನೆ. ಭಯಾನಕ ವಾಗಿ ಅಬ್ರಕಬ್ರ ಮಾಡುತಿದ್ದ. ಇತನಿಗೆ ಎಲ್ಲವು ಸರಿಯಾಗುವುದಿಲ್ಲ. ಶಂಕರಘಟ್ಟ ಇದು ಎರದನೆ ಸಲ ಸುವರ್ಣ ಬಿಡುವುದು. ಈಗ ಯಾವುದು ಆಫ್ ಎಂ ಚಾನಲ್ ಸೇರಿದ್ದಾನೆ. ಅಂತರ್ಮುಖಿ ಹುಡುಗನಿಗೆ ಸ್ವಲ್ಪ ಜನೋದಯವಾದರೆ ಯಾವುದೇ ಮಿಡಿಯಾ ಕಂಪನಿಗೆ ಉತ್ತಮ ಅಸ್ತಿ.
ಸಮಯ ಸೇಲ್ ಆದ ಅನಂತ ಶಶಿಧರ ಭಟ್ಟರನ್ನು ಚೇಂಜ್ ಮಾಡಿ ಸಂಪೂರ್ಣ ಅಧ್ಯತ್ಮಿಖ, ಭಾರತಿಯ ಸಂಸ್ಕೃತಿ, ಋಷಿ ಮುಂಗಳ, ಮಟ ಮಾನ್ಯ ಟಿವಿ ಚಾನಲ್ ಮಾಡಲು ಯಡ್ಡಿ ಕಂಪನಿ ಆಲೋಚಿಸಿದೆ. ಆದರೆ ಭಟ್ಟರು ಹೋಗುಥಿಲ್ಲ. ಅಬದರ ಬದಲು ಜೋತಿಷ್ಯ ಟಚ್ ನೀಡುತಿದ್ದಾರೆ.ಉದಯ ಟಿವಿ ಈಗಲೂ ರಾಜ್ಯದಲ್ಲಿ ನಂಬರ್ ಒನ್. ಈ ಟಿವಿ ಕಥೆ ಇಗ ಬೇಡ ಇದು ಸಂಪೂರ್ಣ ನೆಲಕಚ್ಚಿದೆ. ನ್ಯೂಸ್ ಟಿ ಅರ ಪಿ ಬಿಡಿ ಈ ಟಿವಿ ಯಲ್ಲಿ ಬಂದ ಸುದ್ದಿ ಬಗ್ಗೆ ಮಾತನಾಡುವವರೇ ಇಲ್ಲ ಇನ್ನು TRP ಎಲ್ಲಿಂದ ಬರಬೇಕು ಸ್ವಾಮೀ ? ಮುಂದೆ ನೋಡಬೇಕು.

No comments: