Wednesday, April 13, 2011

ನೇರ ನುಡಿ ಮತ್ತೆ ನಿಮ್ಮ ಮಂದೆ

ಕಳೆದ ಕೆಲವು ಸಮಯದಿಂದ ಸುದ್ದಿಯಿಂದ ತೆರೆಮರೆಗೆ ಸರಿದ ನೇರ ನುಡಿ ಇದೀಗ ಮತ್ತೆ ಹರಿತ ಲೇಖನಗಳ ಮೂಲಕ ಮತ್ತು ವಾಸ್ತವಾಂಶಗಳ ಮೂಲಕ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಸಮಾಜ ಮತ್ತು ಮಾದ್ಯಮಗಳಲ್ಲಿ ಆಳವಾಗಿ ಬೇರುರೂತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹರಿತವಾದ ಲೇಖನಿಯನ್ನು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಒಂದು ವಿಷಯ ಇಲ್ಲಿ ಸ್ಪಷ್ಟಪಡಿಸ ಬಯಸುತ್ತೇನೆ ಇದು ಯಾರದೇ ವಿರುದ್ದವೂ ಅಲ್ಲ,ಪರವೂ ಅಲ್ಲ. ಇದು ವಾಸ್ತವತೆಗೆ ಹಿಡಿದ ಕನ್ನಡಿ. ಆತ್ಮೀಯ ಓದುಗರಿಂದ ಅರ್ಥತ್ ನಿಮಿಂದ ಅದೇ ಹಿಂದಿನ ಪ್ರೊತ್ಸಾಹವನ್ನು ನಿರೀಕ್ಷಿಸುತ್ತೇನೆ.
ವಂದನೆಗಳು..
ನೇರ ನುಡಿ....

1 comment:

Anonymous said...

Oho matte bandra ?

Swagata

- Shatamoorka